ಹುಚ್ಚರಾಯಸ್ವಾಮಿ ಜಾತ್ರೆ ಪ್ರಯುಕ್ತ ಪುರಸಭೆಯಿಂದ ಅನ್ನಸಂತರ್ಪಣೆ ಪಾನಕ ವಿತರಣೆ

ಹುಚ್ಚರಾಯಸ್ವಾಮಿ ಜಾತ್ರೆ ಪ್ರಯುಕ್ತ ಪುರಸಭೆಯಿಂದ ಅನ್ನಸಂತರ್ಪಣೆ ಪಾನಕ ವಿತರಣೆ
Facebook
Twitter
LinkedIn
WhatsApp

ಶಿಕಾರಿಪುರ ಪುರಸಭೆಯ ವತಿಯಿಂದ ಶ್ರೀ ಹುಚ್ಚರಾಯಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುತ್ತಿರುವ ಸರ್ವ ಭಕ್ತಾದಿಗಳಿಗೆ ತರಳಬಾಳು ಸಮುದಾಯ ಭವನದಲ್ಲಿ ದಿನಾಂಕ 11.04.2025 ರ ಶುಕ್ರವಾರ ರಾತ್ರಿ ಅನ್ನ ಸಂತರ್ಪಣೆ ವಿತರಣೆ ನಡೆಸಲಾಗುವುದು.

ದಿನಾಂಕ 12.04.2025 ರ ಶನಿವಾರ ಬೆಳಗ್ಗೆ 6: 30ರಿಂದ 11:30ವರೆಗೆ ಉಪಹಾರ ವ್ಯವಸ್ಥೆ ಮತ್ತು ಸಂಜೆ 5:00 ವರೆಗೆ ಪಾನಕ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸರ್ವ ಭಕ್ತಾದಿಗಳು ಆಗಮಿಸಿ ಶ್ರೀ ಹುಚ್ಚರಾಯಸ್ವಾಮಿ ಕೃಪೆಗೆ ಪಾತ್ರರಾಗುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ‌.

ಪಟ್ಟಣದ ವಿವಿಧ ಸಂಘ ಸಂಸ್ಥೆಗಳು ಸಾರ್ವಜನಿಕರಿಂದ ಪಾನಕ‌,ಮಜ್ಜಗೆ ತಂಪುಪಾನಿಯ ಕುಡಿಯುವ ನೀರು ಇತರೆ ವ್ಯವಸ್ಥೆಯನ್ನು ಕಲ್ಪಿಸಲು ಸಿದ್ದತೆ ನಡೆಸಲಾಗಿದೆ.

News By: Raghu Shikari -7411515737