ಶಿಕಾರಿಪುರ ತಾಲೂಕಿನ ಕಣಿವೆಮನೆ ಗ್ರಾಮದಲ್ಲಿ ಜಿಲ್ಲಾ ಅಡಿಕೆ ಖೇಣಿದಾರರ ಸೌಹಾರ್ದ ಸಹಕಾರ ಸಂಘದ ವತಿಯಿಂದ ಜಿಲ್ಲಾ ಖೇಣಿದಾರರ ಸಭೆ ನಡೆಸಲಾಯಿತು.
![](https://shikarinews.com/wp-content/uploads/2025/01/IMG-20250123-WA0028-1024x1024.jpg)
ಈ ವೇಳೆ ಜಿಲ್ಲೆಯ ಅಡಿಕೆ ಖೇಣಿದಾರರು ಒಂದೇ ದರದಲ್ಲಿ ರೈತರ ತೋಟಗಳನ್ನು ಹಿಡಿಯಬೇಕು ಹಾಗೂ ಆಗಸ್ಟ್ 15ರ ನಂತರ ಅಡಿಕೆ ಕೊಯ್ಲು ಶುರು ಮಾಡಬೇಕು ಇದರಿಂದ ರೈತರಿಗೂ ಹಾಗೂ ಖೇಣಿದಾರರಿಗೂ ಅನುಕೂಲ ಆಗಲಿದೆ ಎಂದು ಸಭೆಯಲ್ಲಿ ತಿರ್ಮಾನಿಸಲಾಗಿದೆ.
![](https://shikarinews.com/wp-content/uploads/2025/02/IMG-20250201-WA0033-1024x576.jpg)
ಜಿಲ್ಲಾದ್ಯಂತ ಪ್ರತಿ 75ಕೆಜಿ ಗೆ 1kg ಪೆಚ್ಚು ನಿಗದಿ ಇನ್ನು ಹೆಚ್ಚಿನ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಅಧ್ಯಕ್ಷರಾದ ಲೋಹಿತ್ ಕಣವಿಮನೆ ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರು ಗುಡ್ಡಲ್ಲಿ ಸಂತೋಷ್, ರಾಮಚಂದ್ರಪ್ಪ ಹತಉಲ್ಲಾ ಸಾಹೇಬ್, ಅನಂದಪ್ಪ, ಹಿರೇಜಂಬೂರ್ ಶಿವಕುಮಾರ್, k ಹಿರೇಚೌಟಿ ಲೋಹಿತ್, ಹೊಳೆಹೊನ್ನೂರುಮಂಜಣ್ಣ. ಕಾನಹಳ್ಳಿ ನಾಗರಾಜ್ ಸ್ವಾಮಿ, ಗಾಮ ಚೇತನ್, ಭಾಸ್ಕರ್, ತಿಪ್ಪೇಸ್ವಾಮಿ, ಜಗದೀಶ್, ಹರ್ಷ ಕಪ್ಪನಹಳ್ಳಿ ಇದ್ದರು.
ಸುದ್ದಿ ಮತ್ತು ಜಾಹೀರಾತಿಗಾಗಿ-7411515737