ಶಿಕಾರಿಪುರ: ಸಂಘಟನಾ ಚತುರ ಪಾಪಯ್ಯ ಅಭಿನಂದನಾ ಗ್ರಂಥ ಸಂಸದ ಬಿ.ವೈ ರಾಘವೇಂದ್ರರಿಂದ ಬಿಡುಗಡೆ..!

ಶಿಕಾರಿಪುರ: ಸಂಘಟನಾ ಚತುರ ಪಾಪಯ್ಯ ಅಭಿನಂದನಾ ಗ್ರಂಥ ಸಂಸದ ಬಿ.ವೈ ರಾಘವೇಂದ್ರರಿಂದ ಬಿಡುಗಡೆ..!

ಶಿಕಾರಿಪುರ : ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ಬಾಪೂಜಿ ವಿದ್ಯಾಸಂಸ್ಥೆ ಪಾಪಯ್ಯ ಅಭಿನಂದನಾ ಗ್ರಂಥ ಸಮಿತಿ ಹಾಲಚಂದ್ರ ಪ್ರಕಾಶನ ಇವರ ಆಶ್ರಯದಲ್ಲಿ ನಡೆದ ಸಂಘಟನಾ ಚತುರ ಪಾಪಯ್ಯನವರ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಸಂಸದ ಬಿ.ವೈ ರಾಘವೇಂದ್ರ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು‌.

ಈ ವೇಳೆ ಹಾಲೇಶಪ್ಪ ಬೆಳಗುತ್ತಿ ಅವರ ರಚಿಸಿರುವ ಮೇರವಣಿಗೆ ಗ್ರಂಥವನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಎಂಐಡಿಬಿ ಅಧ್ಯಕ್ಷರಾದ ಕೆ.ಎಸ್ ಗುರುಮೂರ್ತಿ, ಖ್ಯಾತ ಚಲನಚಿತ್ರ ನಟ ಶರತ್ ಲೋಹಿತಾಶ್ವ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ|| ಹಾಫಿಸ್ ಕರ್ನಾಟಕಿ, ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಷಡಾಕ್ಷರಿ, ಪುರಸಭೆ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ, ಬಾಪೂಜಿ ಸಂಸ್ಥೆಯ ಅಧ್ಯಕ್ಷ ಚಂದ್ರಪ್ಪ, ಹಿರಿಯ ಪತ್ರಕರ್ತರಾದ ಕೆ.ಎಸ್ ಹುಚ್ಚರಾಯಪ್ಪ, ತೋಗರ್ಸಿ ಹನುಮಂತಪ್ಪ, ಲೇಖಕ ಹಾಲಪ್ಪ, ಮತ್ತಿತರರು ಇದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!