ಶಿರಾಳಕೊಪ್ಪ ಪೋಲಿಸರ ಭರ್ಜರಿ ಬೇಟೆ 2 ಲಕ್ಷ ಮೌಲ್ಯದ ಶ್ರಿಗಂಧ ವಶ..!
![ಶಿರಾಳಕೊಪ್ಪ ಪೋಲಿಸರ ಭರ್ಜರಿ ಬೇಟೆ 2 ಲಕ್ಷ ಮೌಲ್ಯದ ಶ್ರಿಗಂಧ ವಶ..!](https://shikarinews.com/wp-content/uploads/2021/09/Screenshot_2021-09-03-21-50-34-386_com.miui_.videoplayer.jpg)
ಶಿಕಾರಿಪುರ ತಾಲೂಕಿನ ಚಿಕ್ಕಜಂಬೂರು ಗ್ರಾಮದ ಬಳಿ ಶುಕ್ರವಾರ ಆಕ್ರಮವಾಗಿ ಸಾಗಿಸುತ್ತಿದ. ಶ್ರಿಗಂಧವನ್ನು ಶಿರಾಳಕೊಪ್ಪ ಪೋಲಿಸರು ದಾಳಿ ನಡೆ ವಶ ಪಡಿಸಿಕೊಂಡಿದ್ದಾರೆ.
![](https://shikarinews.com/wp-content/uploads/2021/09/Screenshot_2021-09-03-21-50-18-304_com.miui_.videoplayer-1024x512.jpg)
ಚಿಕ್ಕಜಂಬೂರು ಗ್ರಾಮದ ಬಳಿ ಕಾರಿನಲ್ಲಿ ಕಲಂದರ್ ಎಂಬ ವ್ಯಕ್ತಿ ಶ್ರೀಗಂಧ ಸಾಗಿಸುತ್ತಿರುವ ಕುರಿತು ಖಚಿತ ಮಾಹಿತಿಯ ಮೇರೆಗೆ ಪೋಲಿಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
![](https://shikarinews.com/wp-content/uploads/2021/08/IMG_20210825_185201_020.jpg)
ಸುಮಾರು 70 ಕೆಜಿ ತೂಕದ 2ಲಕ್ಷ ಮೌಲ್ಯದ ಶ್ರೀಗಂಧವನ್ನು ವಶಕ್ಕೆ ಪಡೆದು ಶಿರಾಳಕೊಪ್ಪ ಪೋಲಿಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
![](https://shikarinews.com/wp-content/uploads/2021/08/918197366777_status_7d5ff211dac742b68023271a8646fe82-1024x585.jpg)
News by: Raghu Shikari-7411515737