ಶಿಕಾರಿಪುರ :ನಾಳೆ ಕರೆಂಟ್ ಕಟ್…!
ಶಿಕಾರಿಪುರ: ಶಿಕಾರಿಪುರ ಉಪ ವಿಭಾಗ ದಿನಾಂಕ 12/01/2021ರ ಮಂಗಳವಾರ ಕರೆಂಟ್ ವ್ಯತ್ಯಯವಾಗುತ್ತದೆ.
ಶಿಕಾರಿಪುರ ಟೌನ್-2 ವ್ಯಾಪ್ತಿಗೆ ಬರುವ ಹುಚ್ಚರಾಯಸ್ವಾಮಿ ದೇವಸ್ಥಾನ ಸುತ್ತಮುತ್ತ ಎಪಿಎಂಸಿ, ಮಾಳೇರ ಕೇರಿಅರೇರ್ ಕೇರಿ, ತಾಲೂಕ್ ಅಫೀಸ್, ಜಯನಗರ, ಮಾಸುರು ರಸ್ತೆ, ಕುಂಬಾರಗುಂಡಿ,ದೊಡ್ಡಪೇಟೆ, ಹಳೇ ಸಂತೆಮೈದಾನ ದೊಡ್ಡಕೇರಿ,ಸೇರಿದಂತೆ
ಬಸ್ ನಿಲ್ದಾಣ ಸುತ್ತಮುತ್ತ, ಅಂಬಾರಗೊಪ್ಪ ವ್ಯಾಪ್ತಿಯ ಐ.ಪಿ ಸರ್ಕಲ್, ನಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರೆಗೂ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಸಹಾಯಕ ಕಾರ್ಯನಿರ್ವಹಕ ಇಂಜಿನೀಯರ್ ತಿಳಿಸಿದ್ದು ಸಾರ್ವಜನಿಕರು ಸಹಕರಿಸುವಂತೆ ಕೊರಿದ್ದಾರೆ.
News by: Raghu Shikari-7411515737