ಶಿಕಾರಿಪುರ,ತೀರ್ಥಹಳ್ಳಿ‌ಯಲ್ಲಿ ನೀರಲ್ಲಿ ಮುಳುಗಿ ಯುವಕರ ಸಾವು

ಶಿಕಾರಿಪುರ,ತೀರ್ಥಹಳ್ಳಿ‌ಯಲ್ಲಿ ನೀರಲ್ಲಿ ಮುಳುಗಿ ಯುವಕರ ಸಾವು

ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ತೀರ್ಥಮುತ್ತೂರು ಮಠದ ಮುಂಭಾಗ ಇರುವ ಹೋಂ ಸ್ಟೇಯಲ್ಲಿ ಉಳಿದಿದ್ದ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಭಾನುವಾರ ನಡೆದಿದೆ.

ಶನಿವಾರ ಪ್ರವಾಸಕ್ಕೆ ಬಂದಿದ್ದ ಯುವಕರು ಇಲ್ಲಿನ ಹೋಂ ಸ್ಟೇ ಅಲ್ಲಿ ತಂಗಿದ್ದರು. ಈ ವೇಳೆ ಹಿರಿಯೂರು ಮತ್ತು ನಿಟ್ಟೂರು ಮೂಲದ ಇಬ್ಬರು ಯುವಕರು ನದಿ ನೀರಿಗೆ ಇಳಿದಿದ್ದು ಬಾಲಾಜಿ ಹಾಗೂ ಮತ್ತೋರ್ವ ಯುವಕ ನೀರುಪಾಲಾಗಿದ್ದಾರೆ ಎನ್ನಲಾಗಿದೆ. ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಶಿಕಾರಿಪುರ ತಾಲ್ಲೂಕಿನ ಗಾಂಧಿನಗರ ಗ್ರಾಮದ ಕೊಪ್ಪದಕೇರೆಯಲ್ಲಿ ಅದೇ ಗ್ರಾಮದ
ಮನ್ಸೂರ್ ಸಾಬ್ ಬಿನ್ ಅಲಿ ಚಂದ್ ಸಾಬ್( 34) ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ

ಗಾಂಧಿನಗರದ ಕೊಪ್ಪದ ಕೆರೆಯಲ್ಲಿ ಹಸುಗಳಿಗೆ ನೀರು ಕುಡಿಸಲು ಹೋಗಿದ ವೇಳೆ ಮುಳುಗಿ ಆಕಸ್ಮಿಕವಾಗಿ ಸಾವನ್ನಪ್ಪಿದಾರೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!