ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆಗೆ ಚಾಲನೆ..!

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆಗೆ ಚಾಲನೆ..!

ಶಿಕಾರಿಪುರ ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಗ್ಯಾರಂಟಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವ ಶಕ್ತಿ ಯೋಜನೆಗೆ ತಹಶಿಲ್ದಾರ್ ಶಂಕರಪ್ಪ ಚಾಲನೆ ನೀಡಿದರು‌.

ಈ ವೇಳೆ ಶಿಕಾರಿಪುರದಿಂದ ಅಕ್ಕಮಹಾದೇವಿ ಜನ್ಮಸ್ಥಳ ಉಡುತಡಿ ಬಸ್ ಸಂಚಾರ ನಡೆಸುವ ಮೂಲಕ ಚಾಲನೆಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಗೋಣಿ‌ ಮಾಲತೇಶ್,ನಗರದ ಮಹದೇವಪ್ಪ, ಪುರಸಭಾ ಸದಸ್ಯರಾದ ಮಹೇಶ್ ಹುಲ್ಮಾರ್ ,ದರ್ಶನ್ ಉಳ್ಳಿ ,ರೋಷನ್, ಜಯಶ್ರೀ ಕಮಲಮ್ಮ,ಕೆಎಸ್ ಆರ್ಟಿಸಿ ನಿಗಮದ ದೇವರಾಜ್,ರೇಣುಕಾನಂದ,‌ಇದ್ದರು.

ಕಾಂಗ್ರೇಸ್ ಮುಖಂಡರು ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!