ಶಿಕಾರಿಪುರ:ಕಾಳೆನಹಳ್ಳಿಯ ಲಿಂಗೈಕ್ಯ ಶ್ರೀ ರೇವಣ್ಣಸಿದ್ದ ಮಹಾಸ್ವಾಮಿಯ ಗದ್ದುಗೆಯ ನಿರ್ಮಾಣಕ್ಕೆ ಶಂಕುಸ್ಥಾಪನೆ..!

ಶಿಕಾರಿಪುರ:ಕಾಳೆನಹಳ್ಳಿಯ ಲಿಂಗೈಕ್ಯ ಶ್ರೀ ರೇವಣ್ಣಸಿದ್ದ ಮಹಾಸ್ವಾಮಿಯ ಗದ್ದುಗೆಯ ನಿರ್ಮಾಣಕ್ಕೆ ಶಂಕುಸ್ಥಾಪನೆ..!

ಶಿಕಾರಿಪುರ ತಾಲ್ಲೂಕು ಕಾಳೇನಹಳ್ಳಿ ಶ್ರೀ ಕ್ಷೇತ್ರ ಶಿವಯೋಗಾಶ್ರಮದಲ್ಲಿ ಪೂಜ್ಯ ಲಿಂ ಶ್ರೀ ಮ.ನಿ.ಪ್ರ ರೇವಣಸಿದ್ದಮಹಾಸ್ವಾಮಿಗಳ ಗದ್ದುಗೆಯ ಅಮೃತ ಶಿಲಾಮಂಟಪದ ಶಂಕುಸ್ಥಾಪನೆ ಯನ್ನು ಸಂಸದ ಬಿ.ವೈ.ರಾಘವೇಂದ್ರ ನೆರವೇರಿಸಿದರು.

ಸಂದರ್ಭದಲ್ಲಿ ಮಠದ ಆವರಣದಲ್ಲಿ ಸಂಸದರ ಜನ್ಮದಿನದ ಸವಿನೆನಪಿಗಾಗಿ ಸೀತಾ ಅಶೋಕ ಸಸಿಯನ್ನು ನೆಡಲಾಯಿತು.

ನಂತರ ಶ್ರಾವಣ ಮಾಸದ ಪೂಜೆ ನಿಮಿತ್ತ ಧರ್ಮಸಭೆಯ ದಿವ್ಯ ಸಾನಿಧ್ಯವನ್ನು ಶ್ರೀ ಮ.ನಿ.ಪ್ರ ಡಾ ಬಸವ ಜಯಚಂದ್ರ ಸ್ವಾಮೀಜಿಗಳು ವಹಿಸಿದ್ದರು.

ಮಹಾಸಭಾ ತಾ.ಘಟಕದ ಅಧ್ಯಕ್ಷರಾದ ಶ್ರೀ ಈರೇಶ್, ಶಿವಯೋಗ ಮಂದಿರದ ಆಡಳಿತಾಧಿಕಾರಿ ಹಿರೇಮಠ, ವ್ಯವಸ್ಥಪಾಕ ಅರುಣ್ ಮಹಾಸಭಾದ ಪದಾಧಿಕಾರಿಗಳು ಸದಸ್ಯರು ಭಕ್ತರು‌ ಇದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!