ಶಿಕಾರಿಪುರ ಪಟ್ಟಣದಲ್ಲಿ ನಿರಾಶ್ರಿತರಿಗೆ ಊಟ ಬಡವರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ…!

ಶಿಕಾರಿಪುರ ಪಟ್ಟಣದಲ್ಲಿ ನಿರಾಶ್ರಿತರಿಗೆ ಊಟ ಬಡವರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ…!

ಶಿಕಾರಿಪುರ ಪಟ್ಟಣದ ಕಾನೂರು ಹೊಸಕೇರಿ ಯುವಕ ತಂಡ ಕೇರಿಯಲ್ಲಿ ಇರುವ ಕಡು ಬಡವರನ್ನು ಗುರುತಿಸಿ ಆಹಾರ ಕಿಟ್ ವಿತರಣೆ ನಡೆಸಿದರು

ಯುವಕರ ತಂಡ ಪ್ರತಿಯೊಬ್ಬರು ತಮ್ಮ ಕೈಯಲಿ ಆದಷ್ಟು ಹಣವನ್ನು ಹಾಕಿಕೊಂಡು ಬಡವರಿಗೆ ಅಕ್ಕಿ, ಎಣ್ಣಿ ,ಬೆಳೆ, ಹಾಗೂ ಇನ್ನಿತರ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡಿದರು.

ಶಿಕಾರಿಪುರ ತಾಲ್ಲೂಕ್ NSUI ವಿದ್ಯಾರ್ಥಿ ಸಂಘಟನೆಯಿಂದ ಶಿಕಾರಿಪುರ ನಗರದಲ್ಲಿ 5 ನೇ ದಿನದ ಸಹಾಯ ಹಸ್ತ ಕಾರ್ಯವನ್ನು ಹಲವು ಭಾಗಗಳಲ್ಲಿ ಹಸಿದವರಿಗೆ ಅನ್ನಾ ವೆಂಬ ಯೋಜನೆ ಅಡಿ ಹಸಿದವರಿಗೆ ಊಟದ ಪ್ಯಾಕೆಟ್ ಹಾಗೂ ನೀರಿನ ಬಾಟಲ್ ವಿತರಿಸಲಾಯಿ.

ಕರೋನ ಲಾಕ್ ಡೌನ್ ಜನ ಸಾಮಾನ್ಯ ಅನ್ನವನ್ನು ಕಸಿದಿದ್ದು ಬಡವರಿಗೆ ನಿರಾಶ್ರಿತರಿಗೆ ಬೇಕಾದ ಆಹಾರದ ಕಿಟ್ ಊಟ ನೀಡುತ್ತಿರುವುದು ನಿಜವಾದ ಸಮಾಜಿಕ ಕಳಕಳಿಯಾಗಿದೆ.

ದಾನಿಗಳು ಉಳ್ಳವರು ಸಂಘ ಸಂಸ್ಥೆಗಳು ಪಟ್ಟಣದಲ್ಲಿ ಇರುವ ಕೂಲಿ ಕಾರ್ಮಿಕರನ್ನು ಕಡು ಬಡವರನ್ನು ಗುರುತಿಸಿ ಈ ರೀತಿ ಸೇವಾಕಾರ್ಯಕ್ಕೆ ಮುಂದಾಗಬೇಕಾಗಿದೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!