ಶಿಕಾರಿಪುರ: ಸಾಲಬಾಧೆ ಚುರ್ಚುಗುಂಡಿ ರೈತ ಆತ್ಮಹತ್ಯೆ…!

ಶಿಕಾರಿಪುರ: ಸಾಲಬಾಧೆ ಚುರ್ಚುಗುಂಡಿ ರೈತ ಆತ್ಮಹತ್ಯೆ…!

ಶಿಕಾರಿಪುರ ತಾಲೂಕಿನ ಚುರ್ಚುಗುಂಡಿ ಗ್ರಾಮದಲ್ಲಿ ಬುಧವಾರ ಸಂಜೆ ರೈತನೊರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಚುರ್ಚುಗುಂಡಿ ಗ್ರಾಮದ‌ ಮಲ್ಲಿಕಾರ್ಜುನ ‌ ತಂದೆ ಪರಮೇಶ್ವರಪ್ಪ 55 ವರ್ಷ ಮೃತ ರೈತ ಎನ್ನಲಾಗಿದೆ.

ಶಿಕಾರಿಪುರ ತಾಲೂಕಿನ ವಿವಿಧ ‌ಬ್ಯಾಂಕ್ ಗಳಲ್ಲಿ ಬೆಳೆ‌ ಬೆಳೆಯಲು ಸಾಲವನ್ನು ಮಾಡಿದ್ದು ಒಟ್ಟು 4.66 ಲಕ್ಷ ಪಡೆದಿದ್ದರು.

ನಂದಿ ಪತ್ತಿನ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಬೆಳೆಗ ಸರಿಯಾಗಿ ಬಾರದ ಕಾಣರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಈ ಸಂಬಂಧ ಶಿಕಾರಿಪುರ ತಾಲೂಕಿನ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

News by: RAGHU Shikari-7411515737

Admin

Leave a Reply

Your email address will not be published. Required fields are marked *

error: Content is protected !!