ಅಕ್ಕ ಮಹಾದೇವಿ ಜನ್ಮ ಸ್ಥಳ ಅಭಿವೃದ್ಧಿ ಕಾಮಗಾರಿ:ಸಂಸದ ಬಿವೈ ರಾಘವೇಂದ್ರರಿಂದ ವೀಕ್ಷಣೆ
ಶಿಕಾರಿಪುರ ತಾಲೂಕಿನ ಶಿವಶರಣೆ ಅಕ್ಕ ಮಹಾದೇವಿ ಅವರ ಜನ್ಮ ಸ್ಥಳ ಉಡುತಡಿಯಲ್ಲಿ ಸ್ಮಾರಕ ಕೇಂದ್ರಕ್ಕೆದ ಸ್ಥಳಕ್ಕೆ ಸಂಸದರಾದ ಬಿ. ವೈ ರಾಘವೇಂದ್ರ ಕಾಳೇನಹಳ್ಳಿಯ ಮ.ನಿ.ಪ್ರ ಪೂಜ್ಯ ಡಾ. ಸಿದ್ದಲಿಂಗ ಸ್ವಾಮಿಯವರೊಂದಿಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿದರು.
ಈ ವೇಳೆ ಬೊಟ್ ನಲ್ಲಿ ವಿಹಾರಿಸುವ ಸ್ಥಳ, ಜೀವನ ಕಥೆಯನ್ನು ಸಾರುವ ಗುಹೆ, ಪುತ್ತಳಿ ಹಾಗೂ ಇನ್ನಿತರ ಕಾಮಗಾರಿಯನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಕಾಮಗಾರಿ ಇಂಜಿನಿಯರ್’ಗಳು ಅನೇಕ ಮುಖಂಡರು ಇದ್ದರು.
News by Raghu Shikari- 7411515737