ಶಿಕಾರಿಪುರ : ಮುದ್ದನಹಳ್ಳಿ ಗ್ರಾಮದಲ್ಲಿ ಬಿಜೆಪಿ ಸಂಘಟನಾತ್ಮಕ ಸಭೆ..!
![ಶಿಕಾರಿಪುರ : ಮುದ್ದನಹಳ್ಳಿ ಗ್ರಾಮದಲ್ಲಿ ಬಿಜೆಪಿ ಸಂಘಟನಾತ್ಮಕ ಸಭೆ..!](https://shikarinews.com/wp-content/uploads/2022/10/photo_2022-10-14_13-06-59.jpg)
ಶಿಕಾರಿಪುರ ತಾಲೂಕಿನ ಮುದ್ದನಹಳ್ಳಿ ಶಕ್ತಿ ಕೇಂದ್ರ ಹಾಗೂ ಹೊಸೂರು ಶಕ್ತಿ ಕೇಂದ್ರದಲ್ಲಿ ಸಂಘಟನಾತ್ಮಕ ಸಭೆಯನ್ನು ನಡೆಸಲಾಯಿತು.
![](https://shikarinews.com/wp-content/uploads/2022/10/photo_2022-10-14_13-07-06-1024x682.jpg)
ಈ ಸಭೆಯ ಉದ್ಘಾಟನೆಯನ್ನು ಸಂಸದ ಬಿ ವೈ ರಾಘವೇಂದ್ರ ಉದ್ಘಾಟಿಸಿ ಮಾತನಾಡಿದರು.
![](https://shikarinews.com/wp-content/uploads/2022/10/photo_2022-10-14_13-07-02-1024x682.jpg)
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾದ ಬಿ ವೈ ವಿಜಯೇಂದ್ರ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಕೆ ಎಸ್ ಗುರುಮೂರ್ತಿ, ತಾಲೂಕು ಬಿಜೆಪಿ ಅಧ್ಯಕ್ಷರಾದ ವೀರೇಂದ್ರ ಪಾಟೀಲ್, ಪಕ್ಷದ ಪ್ರಮುಖರು ಪಕ್ಷದ ಪದಾಧಿಕಾರಿಗಳು, ಮುಖಂಡರು ಇದ್ದರು.
News by Raghu Shikari-7411515737