ಅದ್ದೂರಿಯಾಗಿ ನಡೆದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ..!

ಅದ್ದೂರಿಯಾಗಿ ನಡೆದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ..!

ಶಿಕಾರಿಪುರ ಪಟ್ಟಣದ ಆರಾಧ್ಯ ದೈವ ಶ್ರೀ ಹುಚ್ಚರಾಯಸ್ವಾಮಿ ಜಾತ್ರಾ ಮಹೋತ್ಸವ ಇಂದು ಬೆಳಗ್ಗೆ 11 ಗಂಟೆ ವೇಳೆಗೆ ರಥೋತ್ಸವದ ಮೆರವಣಿಗೆಯನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಯಿತು.

ಪಟ್ಟಣದ ಹುಚ್ಚರಾಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ದೇವರ ದರ್ಶನಕ್ಕಾಗಿ ‌ಸರತಿ ಸಾಲಿನಲ್ಲಿ‌‌ ನಿಂತಿದ್ದರು.

ಯುವಕರು ಉತ್ಸಾಹದಿಂದ‌ ರಥವನ್ನು ಜೈ ಶ್ರೀರಾಮ್ ಜೈಜೈ ಶ್ರೀರಾಮ್‌ ಘೋಷಣೆ ಮೂಲಕ‌ ಅತ್ಯಂತ ಸಂಭ್ರಮದಿಂದ ಎಳೆದರು.

Admin

Leave a Reply

Your email address will not be published. Required fields are marked *

error: Content is protected !!