ಶಿಕಾರಿಪುರ: ಚನ್ನಹಳ್ಳಿ ಗ್ರಾಮದಿಂದ ಹುಬ್ಬಳ್ಳಿ ಸಿದ್ದಾರೂಢ ಮಠಕ್ಕೆ ಯುವಕರ ಪಾದಯಾತ್ರೆ
![ಶಿಕಾರಿಪುರ: ಚನ್ನಹಳ್ಳಿ ಗ್ರಾಮದಿಂದ ಹುಬ್ಬಳ್ಳಿ ಸಿದ್ದಾರೂಢ ಮಠಕ್ಕೆ ಯುವಕರ ಪಾದಯಾತ್ರೆ](https://shikarinews.com/wp-content/uploads/2023/09/IMG-20230907-WA0013.jpg)
ಶಿಕಾರಿಪುರ ತಾಲೂಕಿನ ಚನ್ನಹಳ್ಳಿ ಗ್ರಾಮದಿಂದ ಹುಬ್ಬಳ್ಳಿಯ ಶ್ರೀ ಸಿದ್ದರೂಢ ಮಠಕ್ಕೆ ಗುರುವಾರ ಭಕ್ತರು ಪಾದಯಾತ್ರೆ ಆರಂಭಿಸಿದರು.
![](https://shikarinews.com/wp-content/uploads/2023/09/IMG20230907111647-1024x576.jpg)
ಶಿಕಾರಿಪುರ ತಾಲೂಕಿನ ಚನ್ನಹಳ್ಳಿ ಗ್ರಾಮದಿಂದ ಪ್ರತಿ ವರ್ಷ ಯುವಕರು ಶ್ರವಾಣ ಮಾಸದ ಪ್ರಯುಕ್ತ ಸಿದ್ದರೂಢ ಮಠಕ್ಕೆ ಪಾದಯಾತ್ರೆಯನ್ನು ಕೈಗೊಳುತ್ತಾರೆ.
![](https://shikarinews.com/wp-content/uploads/2023/09/IMG-20230907-WA0010.jpg)
ಈ ವರ್ಷ ಸುಮಾರು 60ಕ್ಕೂ ಹೆಚ್ಚು ಸಿದ್ದರೂಢ ಸ್ವಾಮಿಯ ಭಕ್ತರು ಪಾದಯಾತ್ರೆಯನ್ನು ನಡೆಸುತ್ತಿದ್ದಾರೆ.
![](https://shikarinews.com/wp-content/uploads/2023/09/IMG20230907111651-1024x576.jpg)
ಶಿಕಾರಿಪುರದಿಂದ ಸುಮಾರು 150 ಕಿಲೋಮೀಟರ್ ದೂರ ಇದ್ದು ಎರಡು ಮೂರು ದಿನಗಳ ಕಾಲ ಪಾದಯಾತ್ರೆ ಮೂಲಕ ಹುಬ್ಬಳ್ಳಿಯ ಸಿದ್ದರೂಢ ಮಠಕ್ಕೆ ತಲುಪುತ್ತಾರೆ.
![](https://shikarinews.com/wp-content/uploads/2023/09/IMG20230907111454-1024x576.jpg)
ಅಧುನಿಕತೆ ಜೀವನದಲ್ಲಿ ಇಂದಿನ ಯುವಕರು ಭಕ್ತಿ ಧಾರ್ಮಿಕ ಶ್ರದ್ಧೆಗಳನ್ನು ಮರೆಯುತ್ತಿರುವ ದಿನಮಾನದಲ್ಲಿ ಈ ಗ್ರಾಮದ ಯುವಕರು ಮಾದರಿಯಾಗಿದ್ದಾರೆ.
News by: Raghu Shikari-7411515737