ಶಿಕಾರಿಪುರ ಸ್ವಾಮಿ ಹೋಟೆಲ್ ನಲ್ಲಿ ಅಗ್ನಿ ಅವಘಡ..!
![ಶಿಕಾರಿಪುರ ಸ್ವಾಮಿ ಹೋಟೆಲ್ ನಲ್ಲಿ ಅಗ್ನಿ ಅವಘಡ..!](https://shikarinews.com/wp-content/uploads/2023/09/IMG20230907095709.jpg)
ಶಿಕಾರಿಪುರ ಪಟ್ಟಣದ ಚನ್ನಕೇಶ್ವರ ನಗರದಲ್ಲಿರುವ ಸ್ವಾಮಿ ಹೋಟೆಲ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.
![](https://shikarinews.com/wp-content/uploads/2023/09/IMG20230907095544-1024x576.jpg)
ಗ್ಯಾಸ್ ಸಿಲೆಂಡರ್ ಲೀಕೇಜ್ ನಿಂದ ಬೆಂಕಿ ಕಾಣಿಸಿಕೊಂಡು ಏಕಾಏಕಿ ದಗದಗನೆ ಬೆಂಕಿ ಉರಿದಿದೆ ತಕ್ಷಣ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದು ಕೂಡಲೇ ಅಗ್ನಿಶಾಮಕ ಸ್ಥಳಕ್ಕೆ ಮಾಹಿತಿ ನೀಡಿ ತಕ್ಷಣ ಅಗ್ನಿಶಮಕ ದಳ ಆಗಮಿಸಿ ಬೆಂಕಿಯನ್ನು ನಂದಿಸಿ ಯಶಸ್ವಿಯಾಗಿದ್ದಾರೆ.
![](https://shikarinews.com/wp-content/uploads/2023/09/IMG20230907095740-1024x576.jpg)
ಅಡುಗೆ ಮನೆಯಲ್ಲಿ ಪಾತ್ರೆ ಇನ್ನಿತರ ವಸ್ತುಗಳು ಸುಟ್ಟು ಹೋಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.
News by: Raghu Shikari-7411515737