ರೈಲ್ವೆ ದುರಂತ ಪ್ರಕರಣ ಚಿಕ್ಕಮಗಳೂರು ಜಿಲ್ಲೆಯ 110 ಜನ ಪ್ರಯಾಣಿಕರು ಸೇಫ್..!

ರೈಲ್ವೆ ದುರಂತ ಪ್ರಕರಣ ಚಿಕ್ಕಮಗಳೂರು ಜಿಲ್ಲೆಯ 110 ಜನ ಪ್ರಯಾಣಿಕರು ಸೇಫ್..!

ಚಿಕ್ಕಮಗಳೂರು ಜಿಲ್ಲೆಯ ಕಳಸದಿಂದ ಸಮೇದ್ ಶಿಖರ್ಜಿ ಯಾತ್ರೆಗೆ ತೆರಳುತ್ತಿದ್ದ 110 ಜನ ಯಾತ್ರಿಗಳು
ಕಳಸ, ಹೊರನಾಡು, ಬಲಿಗೆ, ಯಡೂರು, ಸಂಸೆ, ಸುತ್ತ ಮುತ್ತಲ ಪ್ರದೇಶದಿಂದ ತೆರಳಿದ್ದ 110 ಜನ ಯಾತ್ರಿಗಳು ಒಟ್ಟಿಗೆ ಒಂದೇ ಕುಟುಂಬದ ಸದಸ್ಯರಂತೆ ಪ್ರಯಾಣ ಬೆಳೆಸಿದ್ದರು.

ಅದೃಷ್ಟವಶಾತ್ ಕಳಸಾದ 110 ಜನ ಸೇಫ್ ಆಗಿದಿದ್ದಾರೆ ಬಹನಾಗ ಬಳಿ ರೈಲ್ವೆ ದುರಂತ ಕಂಡು ಬೆಚ್ಚಿ ಬಿದ್ದ ಚಿಕ್ಕಮಗಳೂರು ಯಾತ್ರಿಗಳು ಹೊರನಾಡಿನ ಅಜಿತ್ ಕುಮಾರ್ ಜೈನ್ ನೇತೃತ್ವದಲ್ಲಿ ಸಾಗಿದ್ದ ಯಾತ್ರೆ ಮೊನ್ನೆ ಬೆಳಗ್ಗೆ 11:30 ಕ್ಕೆ ಯಶವಂತಪುರದಿಂದ ಹೊರಟಿದ್ದರು.

ಮಲೆನಾಡಿನ ಸಂತ ಎಂದೆ ಖ್ಯಾತಿ ಪಡೆದಿದ್ದ, ಮಹಿಮಾ ಸಾಗರ್ ಮುನಿ ಮಹಾರಾಜ್ ದರ್ಶನಕ್ಕೆ ತೆರಳುತ್ತಿದ್ದ ಯಾತ್ರಿಗಳು ಜೊತೆಗೆ 24 ತೀರ್ಥಂಕರರ ಮೋಕ್ಷ ಹೊಂದಿದ ಸ್ಥಳದ ದರ್ಶನ ಜೈನ ಕಾಶಿ ಎಂದೇ ಪ್ರಸಿದ್ಧಿಯಾದ ಸಮೇದ್ ಶಿಖರ್ಜಿ ಯಾತ್ರ ಸ್ಥಳ
ಒಡಿಶಾ ಮೂಲಕ ಜಾರ್ಖಂಡ್ ತಲುಪಿ ಸಮೇದ್ ಶಿಖರ್ಜಿ ಯಾತ್ರೆ ತಲುಪ ಬೇಕಿತ್ತು ಎನ್ನಲಾಗಿದೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!