ಅಪಘಾತ ಕುರಿತು ಎಸ್ಪಿ ಮಿಥುನ್ ಕುಮಾರ್ ಮಹತ್ವದ‌ ಮಾಹಿತಿ..!

ಅಪಘಾತ ಕುರಿತು ಎಸ್ಪಿ ಮಿಥುನ್ ಕುಮಾರ್ ಮಹತ್ವದ‌ ಮಾಹಿತಿ..!

ಶಿವಮೊಗ್ಗ: ಚೊರಡಿ ಬಳಿ ಭೀಕರ ಅಪಘಾತದ ಕುರಿತು ಎಸ್ ಪಿ ಮಿಥುನ್ ಕುಮಾರ್ ಅವರು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ.

ಚೋರಡಿ ಬಳಿ ಎರಡು ಬಸ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಈ ವೇಳೆ ಚಾಲಕ ಸೇರಿ ಪ್ರಯಾಣಕ ಸಾವನ್ನಪ್ಪಿದ್ದು ಒಟ್ಟು ಇಬ್ಬರು ಸಾವು ಮೂರು ಜನ ಗಂಭೀರ ಗಾಯಗೊಂಡಿದ್ದಾರೆ ಎಂದು ಮಾಹಿತಿ ತಿಳಿಸಿದ್ದಾರೆ.

News By: Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!