ಅಡಿಕೆ ಕೊಯ್ಯುವ ಯಂತ್ರ ಸಬ್ಸಿಡಿ ಕುರಿತು ವಿಧಾನ ಸಭೆಯಲ್ಲಿ ಚರ್ಚೆ…!

ಅಡಿಕೆ ಕೊಯ್ಯುವ ಯಂತ್ರ ಸಬ್ಸಿಡಿ ಕುರಿತು ವಿಧಾನ ಸಭೆಯಲ್ಲಿ ಚರ್ಚೆ…!

ವಿಧಾನಸಭೆ: ರಾಜ್ಯಪಾಲರಿಗೆ ಧನ್ಯವಾದಗಳನ್ನು ಸಲ್ಲಿಸುವ ಸಮಯದಲ್ಲಿ ಹಲವು ಜಟಾಪಟಿ ವಾದಗಳಾದ ನಡುವೆ ಶಾಸಕ TD ರಾಜೆಗೌಡರರವರ ತೋಟಗಾರಿಕ ಕ್ಷೇತ್ರದ ಅನುದಾನಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿರುವಾಗ ತೋಟಗಾರಿಕ ಸಚಿವರಾದ ಮುನಿರತ್ನ ಅವರಿಗೆ ವಿಧಾನ ಸಭೆ ಸ್ಪೀಕರ್ “ಮಲೆನಾಡಿನ ಭಾಗದವರಾದ ನಾವು ಅತಿ ಹೆಚ್ಚು ಅಡಿಕೆ ಬೆಳೆಗಾರರಿರುವ ಪ್ರದೇಶ ನಮ್ಮದು ಅಡಿಕೆ ಕೊಯ್ಯಲು ಒಂದು ದೋಟಿ ಬಂದಿದೆ ಅದಕ್ಕೆ ಒಂದು ಲಕ್ಷ, ಎಂಭತ್ತು ಸಾವಿರ ಬೆಲೆಬಾಳುತ್ತೆ ಹಾಗೂ ಇತ್ತಿಚಿನ ದಿನಗಳಲ್ಲಿ ಕೂಲಿಕಾರ್ಮಿಕರ ಸಮಸ್ಯೆ ಎದುರಾಗುತ್ತಿದೆ ಹಾಗೂ ಪ್ರಾಣಾಪಾಯಗಳು ಬರುತ್ತಿದೆ “

ಗೃಹ ಸಚಿವರಾದ ಅರಗಜ್ಞಾನೇಂದ್ರರವರು “ನಾವು ಕೂಡ ಅಡಿಕೆ ಬೆಳೆಗಾರರ ಪ್ರದೇಶದವರಾಗಿದ್ದು ಅಡಿಕೆ ಕೊಯ್ಯುವ ದೋಟಿ ಯಂತ್ರವು ಅತಿ ಸುಲಭ ನಿರ್ವಹಣೆ ಆಗಿದ್ದು ಇದನ್ನು ಸಬ್ಸಿಡಿ ಪಟ್ಟಿಗೆ ಸೇರಿಸಬೇಕಾಗಿ ವಿನಂತಿಸುತ್ತೇನೆ..”

ಈ ಕುರಿತು ಉತ್ತರಿಸಿದ ತೋಟಗಾರಿಕ ಸಚಿವ ಮುನಿರತ್ನರವರು ಈ ಕುರಿತು ಚರ್ಚಿಸಿ ಅನುದಾನಗಳ ಪಟ್ಟಿಗೆ ಸೇರಿಸುವ ಕ್ರಮ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!