ಲಂಚ ಸ್ವೀಕರಿಸುವ ವೇಳೆ ಶಿರಾಳಕೊಪ್ಪದ ಉಪ ವಲಯ ಅರಣ್ಯಧಿಕಾರಿ ಎಸಿಬಿ ಬಲೆಗೆ..!

ಲಂಚ ಸ್ವೀಕರಿಸುವ ವೇಳೆ ಶಿರಾಳಕೊಪ್ಪದ ಉಪ ವಲಯ ಅರಣ್ಯಧಿಕಾರಿ ಎಸಿಬಿ ಬಲೆಗೆ..!

ಶಿರಾಳಕೊಪ್ಪ ವಲಯ ಅರಣ್ಯ ಪ್ರದೇಶಕ್ಕೆ ಒಳಪಡುವ ಇಂಡುವಳ್ಳಿ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಪ ವಲಯ ಅರಣ್ಯಾಧಿಕಾರಿ ಕೆ.ಸಿ ವೀರೇಶ್ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ‌ ಬಿದಿದ್ದಾರೆ.

ಶುಕ್ರವಾರ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಖಾಸಗಿ ವ್ಯಕ್ತಿಯ ದೂರಿನ ಮೇರೆಗೆ ಶುಕ್ರವಾರ ಸಂಜೆ ದಾಳಿ ನಡೆಸಿ ಬಂಧಿಸಿರುತ್ತಾರೆ.

ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ 10 ಸಾವಿರ ಗಳ ಬೇಡಿಕೆಯನ್ನು ಉಪ ವಲಯ ಅರಣ್ಯಧಿಕಾರಿ ವೀರೇಶ್ ಇಟ್ಟಿದ್ದರು 7 ಸಾವಿರ‌ ಲಂಚ ಪಡೆಯುವು ವೇಳೆ ನೇರವಾಗಿ ಎಸಿಬಿ ಸಿಕ್ಕಿಬಿದ್ದರೆ.

News by: ನವೀದ್ ಶಿರಾಳಕೊಪ್ಪ.

Admin

Leave a Reply

Your email address will not be published. Required fields are marked *

error: Content is protected !!