ಶಿಕಾರಿಪುರ :ಸರ್ಕಾರಿ ನೌಕರರಿಗೆ ಉಚಿತ ಕೋವಿಡ್ ಲಸಿಕೆ ವಿತರಣೆಗೆ ಎಂಐಡಿಬಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ ಚಾಲನೆ..!

ಶಿಕಾರಿಪುರ :ಸರ್ಕಾರಿ ನೌಕರರಿಗೆ ಉಚಿತ ಕೋವಿಡ್ ಲಸಿಕೆ ವಿತರಣೆಗೆ ಎಂಐಡಿಬಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ ಚಾಲನೆ..!

ಶಿಕಾರಿಪುರ ಪಟ್ಟಣದ ತಾಲೂಕ್ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ರಾಜ್ಯ ಸರ್ಕಾರಿ ನೌಕರ ಸಂಘ ಪಿಇಎಸ್ ಟ್ರಸ್ಟ್‌ ಶಿವಮೊಗ್ಗ ಇವರ ಆಶ್ರಯದಲ್ಲಿ ಆಯೋಜಿಸಲಾಗಿದ ಸರ್ಕಾರಿ ನೌಕರರಿಗೆ ಉಚಿತ ಕೋವಿಡ್ ಲಸಿಕೆ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ನೌಕರಿ ಸಿಗಬೇಕು ಎಂದರೇ ಪೂರ್ವ ಜನ್ಮದ ಪುಣ್ಯದ‌ಫಲ ಸಾರ್ವಜನಿಕ ಸೇವೆ ಮಾಡಲು ದೇವರು ನಿಮಗೆ ವಿಶೇಷವಾದ ಅವಕಾಶ ನೀಡಿದ್ದಾರೆ.

ಬಡವರ ದೀನ‌ ದಲಿತರ ಅಭಿವೃದ್ಧಿ ಶ್ರಮೀಸಬೇಕು ಸರ್ಕಾರ ಕೊಡುವ ಸಂಬಳಕ್ಕೆ ನಾವು ತೃಪ್ತಿತರುವಂತೆ‌ ಮಾಡಬೇಕು.

ಸರ್ಕಾರಿ ನೌಕರರಲ್ಲಿ ಹೊಂದಣಿಗೆ , ಪರಸ್ಪರ , ಪ್ರೀತಿ ವಿಶ್ವಾಸದಿಂದ ಕೆಲಸ ಮಾಡಿ ಉತ್ತಮ‌ ಆಡಳಿತ ನೀಡಿದರೆ ಜನರ‌ ಮನಸ್ಸಿನಲ್ಲಿ ಯಾವಗಲೂ ಉಳಿಯುತ್ತಿರಾ.

ಸರ್ಕಾರ ಮೂಲ ಆಧಾರ ಸ್ತಂಭ ಸರ್ಕಾರಿ ನೌಕರರು ಸಂವಿಧಾನ ಕಾರ್ಯಾಂಗದ ಅಡಿಯಲ್ಲಿ ನಿಮ್ಮ ಸಹಕಾರ ಮುಖ್ಯವಾಗಿದೆ
ನ್ಯಾಯ ನಿಷ್ಠೆ ಭ್ರಷ್ಟಾಚಾರ ರಹಿತ ಆಡಳಿತ ನೀಡಿ ಎಂದರು.

ಈ ಸಂದರ್ಭದಲ್ಲಿ ತಹಶಿಲ್ದಾರ ಕವಿರಾಜ್, ಡಾ.ಚಂದ್ರಪ್ಪ, ಲಕ್ಷ್ಮಿ ಮಹಾಲಿಂಗಪ್ಪ, ಇಒ ಪರಮೇಶ್ವರ,ತಾಲೂಕ್ ಪಂಚಾಯತಿ ಆಡಳಿತಾಧಿಕಾರಿ ಮೂಕಪ್ಪ ಕರಿಭಿಮಣ್ಣನವರ್, ತಾಲೂಕ್ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಧುಕೇಶವ ನೌಕರ ಸಿಬ್ಬಂದಿಗಳು ಇದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!