ಶಿಕಾರಿಪುರ :ಸರ್ಕಾರಿ ನೌಕರರಿಗೆ ಉಚಿತ ಕೋವಿಡ್ ಲಸಿಕೆ ವಿತರಣೆಗೆ ಎಂಐಡಿಬಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ ಚಾಲನೆ..!
![ಶಿಕಾರಿಪುರ :ಸರ್ಕಾರಿ ನೌಕರರಿಗೆ ಉಚಿತ ಕೋವಿಡ್ ಲಸಿಕೆ ವಿತರಣೆಗೆ ಎಂಐಡಿಬಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ ಚಾಲನೆ..!](https://shikarinews.com/wp-content/uploads/2021/07/IMG-20210715-WA0016.jpg)
ಶಿಕಾರಿಪುರ ಪಟ್ಟಣದ ತಾಲೂಕ್ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ರಾಜ್ಯ ಸರ್ಕಾರಿ ನೌಕರ ಸಂಘ ಪಿಇಎಸ್ ಟ್ರಸ್ಟ್ ಶಿವಮೊಗ್ಗ ಇವರ ಆಶ್ರಯದಲ್ಲಿ ಆಯೋಜಿಸಲಾಗಿದ ಸರ್ಕಾರಿ ನೌಕರರಿಗೆ ಉಚಿತ ಕೋವಿಡ್ ಲಸಿಕೆ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
![](https://shikarinews.com/wp-content/uploads/2021/07/IMG-20210715-WA0024-1024x576.jpg)
ಸರ್ಕಾರಿ ನೌಕರಿ ಸಿಗಬೇಕು ಎಂದರೇ ಪೂರ್ವ ಜನ್ಮದ ಪುಣ್ಯದಫಲ ಸಾರ್ವಜನಿಕ ಸೇವೆ ಮಾಡಲು ದೇವರು ನಿಮಗೆ ವಿಶೇಷವಾದ ಅವಕಾಶ ನೀಡಿದ್ದಾರೆ.
ಬಡವರ ದೀನ ದಲಿತರ ಅಭಿವೃದ್ಧಿ ಶ್ರಮೀಸಬೇಕು ಸರ್ಕಾರ ಕೊಡುವ ಸಂಬಳಕ್ಕೆ ನಾವು ತೃಪ್ತಿತರುವಂತೆ ಮಾಡಬೇಕು.
![](https://shikarinews.com/wp-content/uploads/2021/07/IMG_20210715_112909-1024x768.jpg)
ಸರ್ಕಾರಿ ನೌಕರರಲ್ಲಿ ಹೊಂದಣಿಗೆ , ಪರಸ್ಪರ , ಪ್ರೀತಿ ವಿಶ್ವಾಸದಿಂದ ಕೆಲಸ ಮಾಡಿ ಉತ್ತಮ ಆಡಳಿತ ನೀಡಿದರೆ ಜನರ ಮನಸ್ಸಿನಲ್ಲಿ ಯಾವಗಲೂ ಉಳಿಯುತ್ತಿರಾ.
ಸರ್ಕಾರ ಮೂಲ ಆಧಾರ ಸ್ತಂಭ ಸರ್ಕಾರಿ ನೌಕರರು ಸಂವಿಧಾನ ಕಾರ್ಯಾಂಗದ ಅಡಿಯಲ್ಲಿ ನಿಮ್ಮ ಸಹಕಾರ ಮುಖ್ಯವಾಗಿದೆ
ನ್ಯಾಯ ನಿಷ್ಠೆ ಭ್ರಷ್ಟಾಚಾರ ರಹಿತ ಆಡಳಿತ ನೀಡಿ ಎಂದರು.
![](https://shikarinews.com/wp-content/uploads/2021/07/IMG-20210715-WA0019-1024x576.jpg)
ಈ ಸಂದರ್ಭದಲ್ಲಿ ತಹಶಿಲ್ದಾರ ಕವಿರಾಜ್, ಡಾ.ಚಂದ್ರಪ್ಪ, ಲಕ್ಷ್ಮಿ ಮಹಾಲಿಂಗಪ್ಪ, ಇಒ ಪರಮೇಶ್ವರ,ತಾಲೂಕ್ ಪಂಚಾಯತಿ ಆಡಳಿತಾಧಿಕಾರಿ ಮೂಕಪ್ಪ ಕರಿಭಿಮಣ್ಣನವರ್, ತಾಲೂಕ್ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಧುಕೇಶವ ನೌಕರ ಸಿಬ್ಬಂದಿಗಳು ಇದ್ದರು.
News by: Raghu Shikari-7411515737