ಶಿವಮೊಗ್ಗ:ದೆಹಲಿಯಲ್ಲಿ ಮಹಾದಾಯಿ ವಿಚಾರ ಗೋವಾ ಸಿಎಂ ಜೊತೆ ಚರ್ಚೆ: ಸಿಎಂ ಬಿ.ಎಸ್ ವೈ…!

ಶಿವಮೊಗ್ಗ:ದೆಹಲಿಯಲ್ಲಿ ಮಹಾದಾಯಿ ವಿಚಾರ ಗೋವಾ ಸಿಎಂ ಜೊತೆ ಚರ್ಚೆ: ಸಿಎಂ ಬಿ.ಎಸ್ ವೈ…!

ಶಿವಮೊಗ್ಗದಲ್ಲಿ ಸಿಎಂ ಯಡಿಯೂರಪ್ಪ ಮಾಧ್ಯಮದೊಂದಿಗೆ ಮಾತನಾಡಿ
ಮಹಾದಾಯಿ‌ ನದಿ ವಿವಾದಕ್ಕೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿಯನ್ನು ದೆಹಲಿಯಲ್ಲಿ ಭೇಟಿ ಮಾಡಲಿದ್ದೇನೆ ಎಂದರು.

ಸಚಿವ ಸಂಪುಟ ವಿಸ್ತರಣೆ..!

ಸಚಿವ ಸಂಪುಟ ವಿಸ್ತರಣೆ ಸಧ್ಯದಲ್ಲಿಯೇ ನಡೆಯಲಿದೆ ದೆಹಲಿ ಭೇಟಿ ಬಳಿಕ ತೀರ್ಮಾನ ಕೈಗೊಳ್ಳುವುದು ತಿಳಿಸಿದರು.

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಭರದಿಂದ ಸಾಗಿದೆ.

ದೊಡ್ಡದಾದ ವಿಮಾನ ನಿಲ್ದಾಣ ಶಿವಮೊಗ್ಗದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು ರಾತ್ರಿಯೂ ವಿಮಾನಗಳು ಶಿವಮೊಗ್ಗದಲ್ಲಿ ಲ್ಯಾಂಡಿಂಗ್ ಆಗಲಿವೆ ಎಂದರು.

Admin

Leave a Reply

Your email address will not be published. Required fields are marked *

error: Content is protected !!