ಶಿವಮೊಗ್ಗ ತೀರ್ಥಹಳ್ಳಿಯ ಪ್ರತಿಷ್ಠಿತ ಆಭರಣ ಜ್ಯೂಯಲರ್ಸ್ ಮೇಲೆ ಐಟಿ ಅಧಿಕಾರಿಗಳ ದಾಳಿ..!
![ಶಿವಮೊಗ್ಗ ತೀರ್ಥಹಳ್ಳಿಯ ಪ್ರತಿಷ್ಠಿತ ಆಭರಣ ಜ್ಯೂಯಲರ್ಸ್ ಮೇಲೆ ಐಟಿ ಅಧಿಕಾರಿಗಳ ದಾಳಿ..!](https://shikarinews.com/wp-content/uploads/2023/10/IMG_20231031_14543966.jpg)
ಶಿವಮೊಗ್ಗದಲ್ಲಿ ಆದಾಯ ತೆರಿಗೆ ಅಧಿಕಾರಿಗಳಿಂದ ಪ್ರತಿಷ್ಠಿತ ‘ಆಭರಣ’ ಮಳಿಗೆ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆಸಿದರು
ತೀರ್ಥಹಳ್ಳಿ ಪಟ್ಟಣದಲ್ಲಿ ಇರುವ ಆಭರಣ ಮಳಿಗೆ ಮೇಲೂ ತೀರ್ಥಹಳ್ಳಿ ಆಗುಂಬೆ ರಸ್ತೆಯಲ್ಲಿ ಇರುವ ‘ ಆಭರಣ’ ಶೋ ರೂಂ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದಾರೆ.
![](https://shikarinews.com/wp-content/uploads/2023/10/IMG_20231031_14543434-1024x572.jpg)
ಶಿವಮೊಗ್ಗ ಆಭರಣ ಶೋ ರೂಂ ಗೆ ದಾಳಿ ನಡೆಸಿದ ಬೆನ್ನಲ್ಲೇ ತೀರ್ಥಹಳ್ಳಿಯಲ್ಲೂ ದಾಳಿ. ಆಭರಣ ಶೋ ರೂಂ ನಲ್ಲಿ ದಾಖಲೆ ಪರಿಶೀಲನೆ ಮಾಡುತ್ತಿರುವ ಐಟಿ ಅಧಿಕಾರಿಗಳು.
ಐಟಿ ದಾಳಿ ಹಿನ್ನೆಲೆ – ತಾತ್ಕಾಲಿಕವಾಗಿ ಗ್ರಾಹಕರಿಗೆ ನಿರ್ಬಂಧ ಹಾಕಲಾಗಿದೆ.
News by: Raghu Shikari,-7411515737