ಆಗುಂಬೆ ಘಾಟಿ ಪ್ರಪಾತಕ್ಕೆ ಬಿದ್ದ ಮಹಮ್ಮದ್ ಪಾಷಾರನ್ನು ರಕ್ಷಣೆ ಮಾಡಿದ ಹಿಂದು ಜಾಗರಣಾ ಕಾರ್ಯಕರ್ತರು..!

ಆಗುಂಬೆ ಘಾಟಿ ಪ್ರಪಾತಕ್ಕೆ ಬಿದ್ದ ಮಹಮ್ಮದ್ ಪಾಷಾರನ್ನು ರಕ್ಷಣೆ ಮಾಡಿದ ಹಿಂದು ಜಾಗರಣಾ ಕಾರ್ಯಕರ್ತರು..!

ತೀರ್ಥಹಳ್ಳಿ : ಆಕಸ್ಮಿಕವಾಗಿ ಆಗುಂಬೆ ಘಟಿಯ 30 ಅಡಿ ಪ್ರಪಾತಕ್ಕೆ ಬಿದ್ದ ಗುಜರಿ ಫ್ಯಾಕ್ಟರಿ ಮಾಲಿಕ ಮಹಮ್ಮದ್ ಪಾಷಾ ಸ್ಕ್ರಾಪ್ ಗಾಡಿ ಸಾಗಿಸುವ ವೇಳೆ ಅವಘಡ‌‌ ನಡೆದಿದೆ.

ಆಗುಂಬೆ ಘಾಟ್ ನಲ್ಲಿ ಬಿದ್ದ ಮಹಮ್ಮದ್ ಪಾಷಾರನ್ನು ಹಿಂದು ಜಾಗರಣೆ ಕಾರ್ಯಕರ್ತರು ರಕ್ಷಣೆ ಮಾಡಿದ್ದಾರೆ
ಆಗುಂಬೆ ಘಾಟ್ ನ 7 ನೇ ತಿರುವಿನಲ್ಲಿ ಘಟನೆ‌ ನಡೆದಿದೆ ಟ್ರ್ಯಾಕ್ಟರ್‌ ಟೋಯಿಂಗ್ ಮಾಡುತ್ತಿರುವ ವೇಳೆ ಗಾಡಿ ಬ್ರೇಕ್ ಫೇಲ್ ಆದ ಹಿನ್ನೆಲೆ ರಸ್ತೆ ಬದಿಯಲ್ಲಿದ್ದ ನಿಂತಿದ್ದ ಮಹಮ್ಮದ್ ಪಾಷಾ ಆಗುಂಬೆ ಘಾಟ್ ಪ್ರಪಾತಕ್ಕೆ ಬಿದಿದ್ದಾರೆ.

ಆಗುಂಬೆ ಘಾಟ್ ನಿಂದ 25 ರಿಂದ 30 ಅಡಿ ಕೆಳಗಡೆ ಬಿದ್ದ ಭಾಷಗೆ ಗಂಭೀರ ಗಾಯಗಳಾಗಿದ್ದು
ಬದ್ದ ರಭಸಕ್ಕೆ ಭಾಷ ಸೊಂಟ ಮತ್ತು ತಲೆಗೆ ಪೆಟ್ಟು ಬಿದಿದೆ ಕೂಡಲೇ ಸ್ಥಳದಲ್ಲಿದ್ದಲಿದ್ದ ಹಿಂದು ಜಾಗರಣಾ ವೇದಿಕೆಯ ಸದಸ್ಯರು ಮಹಮ್ಮದ್ ಪಾಷಾರನ್ನ ರಕ್ಣಣೆ
ಬಿಡ್ ಶೀಟ್ ಹಾಗೂ ಹಗ್ಗದ ಸಹಾಯದಿಂದ ಪಾಷಾರನ್ನ ಮೇಲೆತ್ತಿಲು ಹರಸಹಾಸ ಪಟ್ಟಿದ್ದಾರೆ.

ಹಿಂದು ಜಾಗರಣೆ ವೇದಿಕೆಯ ನಿತ್ಯಾನಂದ ನೇತೃತ್ವದ ತಂಡದಿಂದ ಆಗುಂಬೆ ಘಾಟ್ ಕೆಳಗಡೆ ಇಳಿದು ಮಹಮ್ಮದ್ ಪಾಷಾರನ್ನ ರಕ್ಷಣೆ ಅಂಬ್ಯುಲೆನ್ಸ್ ಮೂಲ‌ಕ ಆಸ್ಪತ್ರೆಗೆ ದಾಖಲಿಸಿದ್ದಾರೆ ಹಿಂದು ಜಾಗರಣೆ ವೇದಿಕೆಯ ನಿತ್ಯಾನಂದ ತಂಡ ರಕ್ಷಣೆ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

News By:Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!