ಸರ್ಕಾರದ ಫ್ರೀ ಬಸ್’ಗಾಗಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ಆನೆ..!
![ಸರ್ಕಾರದ ಫ್ರೀ ಬಸ್’ಗಾಗಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ಆನೆ..!](https://shikarinews.com/wp-content/uploads/2023/06/IMG_20230625_101441_994.jpg)
ಚಿಕ್ಕಮಗಳೂರು :ಮೂಡಿಗೆರೆ ತಾಲೂಕಿನ ಕೊಲ್ಲಿಬೈಲ್ ಗ್ರಾಮದಲ್ಲಿ ಬಸ್ ನಿಲ್ದಾಣದಲ್ಲಿ ಆನೆಯೊಂದು ನಿಂತಿದ್ದು ಸರ್ಕಾರಿ ಬಸ್ ಗೆ ಅಡ್ಡ ಬಂದ ಒಂಟಿ ಸಲಗ ಬಸ್ ನಿಲ್ಲಿಸುತ್ತಿಂತೆ ಬಸ್ ಪಕ್ಕ ಓಡಿ ಹೋಗಿದೆ
ಕಾಫಿ ಡೇ ಮಾಲೀಕ ದಿ. ಸಿದ್ಧಾರ್ಥ್ ಹೆಗ್ಡೆ ವನದ ಬಳಿ ಕಾಡಾನೆ ನಿಂತಿತ್ತು ಆನೆ ಕಂಡು ಬಸ್ಸಿನಲ್ಲಿದ್ದ ಪ್ರಯಾಣಿಕರು ಕೂಗಾಡಿದ್ದಾರೆ ಜನ ಕೂಗಾಡುತ್ತಿದ್ದಂತೆ ಆನೆ ರಸ್ತೆ ಬದಿ ಓಡಿ ಹೋಗಿದೆ.
ಈ ವೇಳೆ ಪ್ರಯಾಣಿಕರು ಆನೆ ಕಂಡು ಸರ್ಕಾರಿ ಬಸ್ ಪ್ರಯಾಣ ಉಚಿತ ಎಂದು ಆನೆ ಪ್ರಯಾಣಿಸಲು ಕಾಯುತ್ತಿದೆ ಎಂದು ಪ್ರಯಾಣಿಕರು ವ್ಯಂಗ್ಯ ಮಾಡಿದ್ದಾರೆ.
News by: Santhosh Athigere