ಆಯನೂರು ಕೊಲೆ ಆರೋಪಿ ಕಾಲಿಗೆ ಗುಂಡು ಹಾರಿಸಿದ ಪೋಲಿಸರು ಹೇಗಿತ್ತು ಕಾರ್ಯಚರಣೆ..!

ಆಯನೂರು ಕೊಲೆ ಆರೋಪಿ ಕಾಲಿಗೆ ಗುಂಡು ಹಾರಿಸಿದ ಪೋಲಿಸರು ಹೇಗಿತ್ತು ಕಾರ್ಯಚರಣೆ..!

ಶಿವಮೊಗ್ಗ:ನಿನ್ನೆ ರಾತ್ರಿ ಆಯನೂರು ಗ್ರಾಮದ ಬಾರ್ ನಲ್ಲಿ ನಡೆದ ಕೊಲೆಗೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸುವ ವೇಳೆ ಪೋಲಿಸರ ಮೇಲೆ ಹಲ್ಲೆಗೆ ಮುಂದಾಗಿದ್ದು‌ ಈ‌ ವೇಳೆ ಆರೋಪಿಯ‌ ಕಾಲಿಗೆ ಗುಂಡು‌ ಹಾರಿಸಿದ್ದಾರೆ.

ಆಯನೂರು ಬಾರ್ ನಲ್ಲಿ ಕ್ಯಾಶಿಯರದ ಗೆ ಚಾಕು ಹಾಕಿ ಕೊಲೆ ಮಾಡಿದಲಾಗಿತ್ತು ಈ ಪ್ರಕರಣ ಪ್ರಮುಖ ಆರೋಪಿ ಸತೀಶ್ ಗೆ ಪೋಲಿಸರು ಬಂಧಿಸಲು ತೆರಳಿದ ವೇಳೆ ಪೋಲಿಸ್ ಸಿಬ್ಬಂದಿ ಪ್ರವೀಣ್ ,ಶಿವರಾಜ್ ಆರೋಪಿಗಳನ್ನು ಹಿಡಿಯಲು ಮುಂದಾಗಿದ್ದು ಆರೋಪಿ ಸತೀಶ್ ಪೋಲಿಸರ ಮೇಲೆ ಹಲ್ಲೆ ‌ಮಾಡಿದ್ದಾನೆ.

ಈ ವೇಳೆ ಪೋಲಿಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಆದರೂ ಆರೋಪಿ ಪಿಎಸ್ ಐ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದು ಪಿಎಸ್ ಐ ಸತೀಶ್ ಕಾಲಿಗೆ ಗುಂಡು ಹಾರಿಸಿದ್ದಾರೆ.

ಗಾಯಳುವನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

News by: Raghu Shikari-741151515737

Admin

Leave a Reply

Your email address will not be published. Required fields are marked *

error: Content is protected !!