ಶಿಕಾರಿಪುರ:ತಾಲೂಕಿನಲ್ಲಿ ಮಳೆಯ ಅವಾಂತರ ಬೆಳೆ ಮೆನೆ ರಸ್ತೆ ಹಾನಿ ಜನರ ಆತಂಕ..!!
![ಶಿಕಾರಿಪುರ:ತಾಲೂಕಿನಲ್ಲಿ ಮಳೆಯ ಅವಾಂತರ ಬೆಳೆ ಮೆನೆ ರಸ್ತೆ ಹಾನಿ ಜನರ ಆತಂಕ..!!](https://shikarinews.com/wp-content/uploads/2022/08/FB_IMG_1660140251237.jpg)
ಶಿಕಾರಿಪುರ ತಾಲೂಕಿನ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಹಾನಿ ಉಂಟಾಗಿದೆ.
ತಾಲೂಕಿನ ಅಂಬಾರಗೊಪ್ಪ, ತುಮರಿ ಹೊಸುರು ಭಾಗದಲ್ಲಿ ಕೊಪ್ಪದಕೆರೆ ಭರ್ತಿಯಾಗಿ ಕೊಡಿ ಹೊಡೆದು ರಸ್ತೆಗಳು ಕಿತ್ತುಹೊಗಿದ್ದು ಜಮೀನು ತೋಟಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ.
![](https://shikarinews.com/wp-content/uploads/2022/08/FB_IMG_1660140245085.jpg)
ಚುರ್ಚುಗುಂಡಿ ಈಸೂರು ಭಾಗದಲ್ಲಿ ಮತ್ತು ಅಂಜನಾಪುರ ಜಲಾನಯನ ಪ್ರದೇಶದಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ ಈಗಾಗಲೇ ರೈತರು ಕಂಗಾಲಾಗಿದ್ದಾರೆ.
![](https://shikarinews.com/wp-content/uploads/2022/08/FB_IMG_1660140242767.jpg)
ಅನೇಕ ಮನೆಗಳಿಗೆ ನೀರು ನುಗ್ಗಿ ಮನೆಯ ಗೊಡೆಗಳ ನೆಲಕ್ಕೆ ಉರುಳಿವೆ ಹಾನಿಗೊಳಗಾದ ಪ್ರದೇಶಕ್ಕೆ ಸ್ಥಳಕ್ಕೆ ಎಂಐಡಿಬ ಅಧ್ಯಕ್ಷರಾದ ಕೆಎಸ್ ಗುರುಮೂರ್ತಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
News By: Raghu shikari-7411515737