ಈಸೂರು ಗ್ರಾಮದ ಹೆಗ್ಗೆರೆ ಕೆರೆ ಏರಿ ರಸ್ತೆ ಬಿರುಕು ಜನರ ಆತಂಕ..!
![ಈಸೂರು ಗ್ರಾಮದ ಹೆಗ್ಗೆರೆ ಕೆರೆ ಏರಿ ರಸ್ತೆ ಬಿರುಕು ಜನರ ಆತಂಕ..!](https://shikarinews.com/wp-content/uploads/2022/08/IMG_20220809_19053539.jpg)
ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಿಂದ ಚುರ್ಚುಗುಂಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಹೆಗ್ಗೆರೆ ಕೆರೆ ರಸ್ತೆ ಬಿರುಕು ಬಿಟ್ಟಿದೆ
![](https://shikarinews.com/wp-content/uploads/2022/08/IMG_20220809_190634.jpg)
ಸುರಿಯುತ್ತಿರುವ ಬಾರಿ ಮಳೆಯಿಂದ ಕೆರೆಗೆ ನೀರು ಹರಿದುಬಂದಿದ್ದು ಕೆರೆ ಭರ್ತಿಯಾಗಿ ರಸ್ತೆ ಸಂಪೂರ್ಣ ಬಿರುಕು ಬಿಟ್ಟು ಕೆರೆ ಏರಿ ಹೊಡೆಯುವ ಸ್ಥಿತಿಯಲ್ಲಿದೆ.
![](https://shikarinews.com/wp-content/uploads/2022/08/IMG_20220809_19051984-1024x576.jpg)
ಕೆರೆ ಏರಿಯ ಕೆಳಗೆ ಇರುವ ರೈತರು ಜಮೀನು ಸಂಪೂರ್ಣ ಜಲಾವೃತಗೊಂಡಿದ್ದು ಕೆರೆ ಏರಿ ಹೊಡೆಯುತ್ತದೆ ಎನ್ನುವ ಆತಂಕ ಮನೆ ಮಾಡಿದೆ.
![](https://shikarinews.com/wp-content/uploads/2022/08/IMG_20220809_19051724-1024x576.jpg)
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
News By: Raghu Shikari-7411515737