ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಅರಿಶಿಣ ಕುಂಕುಮ ವಿತರಣೆ
![ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಅರಿಶಿಣ ಕುಂಕುಮ ವಿತರಣೆ](https://shikarinews.com/wp-content/uploads/2022/08/IMG-20220805-WA0061.jpg)
ಶಿಕಾರಿಪುರ ಪಟ್ಟಣದ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ಮುಜರಾಯಿ ಇಲಾಖೆಯ ವತಿಯಿಂದ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶುಕ್ರವಾರ ಮಹಿಳೆಯರಿಗೆ ಅರಿಶಿಣ ಕುಂಕುಮ ಹಸಿರು ಬಳೆ ಪ್ರಸಾದ ವಿತರಣಾ ಕಾರ್ಯಕ್ರಮವನ್ನು ನಡೆಸಲಾಯಿತು.
![](https://shikarinews.com/wp-content/uploads/2022/08/IMG-20220805-WA0060-1024x768.jpg)
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷೆ ರೇಖಾ ಬಾಯಿಮಂಜು ಸಿಂಗ್ ದೇವಸ್ಥಾನಕ್ಕೆ ಆಗಮಿಸಿದ ಮಹಿಳೆಯರಿಗೆ ಅರಿಶಿಣ ಕುಂಕುಮ ಹಸಿರು ಬಳೆ ವಿತರಿಸಿದರು.
![](https://shikarinews.com/wp-content/uploads/2022/08/IMG-20220805-WA0058-1024x768.jpg)
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಲಕ್ಷ್ಮೀ ಮಹಾಲಿಂಗಪ್ಪ, ರೂಪಕಲಾ ಹೆಗಡೆ, ಶುಭ ಮುಜರಾಯಿ ಅಧಿಕಾರಿ ತಹಸಿಲ್ದಾರ್ ಎಂಪಿ ಕವಿರಾಜ್ ಮಂಜುನಾಥ್,ಬಸಮ್ಮ ,ಮಿಥುನ್, ವಿನಾಯಕ ಇದ್ದರು.
News by: Raghu Shikari-7411515737