ಶಿಕಾರಿಪುರ :ವರ್ಗಾವಣೆ ಪತ್ರ ಕೊಡಿಸಿ ಎಂದು ಬಿಇಒ ಕಛೇರಿ ಎದುರು ಪೋಷಕರ ಪ್ರತಿಭಟನೆ…!
![ಶಿಕಾರಿಪುರ :ವರ್ಗಾವಣೆ ಪತ್ರ ಕೊಡಿಸಿ ಎಂದು ಬಿಇಒ ಕಛೇರಿ ಎದುರು ಪೋಷಕರ ಪ್ರತಿಭಟನೆ…!](https://shikarinews.com/wp-content/uploads/2022/08/IMG20220804165629.jpg)
ಶಿಕಾರಿಪುರ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದರು ಶಿಕಾರಿಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ನೇತೃತ್ವದಲ್ಲಿ ಮಿಥುನ್ ಕುಮಾರ್ ವೈ ವಿದ್ಯಾರ್ಥಿ ತಂದೆ ಯೋಗ್ಯ ನಾಯ್ಕ ಟಿಸಿ ನೀಡುವಂತೆ ಒತ್ತಾಯಿಸಿ ಪ್ರತಿಭಟಿಸಿದರು.
![](https://shikarinews.com/wp-content/uploads/2022/08/IMG20220804170243-1024x576.jpg)
ಶಿಕಾರಿಪುರ ಪಟ್ಟಣದ ಶ್ರೀ ಕೊಟ್ಟೂರೇಶ್ವರ ವಿದ್ಯಾಸಂಸ್ಥೆಯಲ್ಲಿ ಎಲ್ಕೆಜಿ ಯಿಂದ ವಿದ್ಯಾಭ್ಯಾಸ ಮಾಡಿದ್ದು ಎಂಟನೇ ತರಗತಿ ವಿದ್ಯಾಭ್ಯಾಸಕ್ಕಾಗಿ ಬೇಗೂರು ಗ್ರಾಮದ ಹೈಸ್ಕೂಲಿಗೆ ದಾಖಲಾಗಿದ್ದು.
![](https://shikarinews.com/wp-content/uploads/2022/08/IMG20220804170241-1024x576.jpg)
ಕೊಟ್ರೇಶ್ವರ ವಿದ್ಯಾ ಸಂಸ್ಥೆಯವರು ದುರ್ಗಾಂಬ ಶಾಲೆಗೆ ವರ್ಗಾವಣೆ ಪತ್ರವನ್ನು ನೀಡುತ್ತಿಲ್ಲ 59 ಸಾವಿರ ಹಣ ಕಟ್ಟುವಂತೆ ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಟಿಸಿ ನೀಡದೇ ಇದ್ದರೆ ಅಹೋರಾತ್ರಿ ಪ್ರತಿಭಟನೆ ನಡೆಸಯವುದಾಗಿ ತಿಳಿಸಿದರು.
News by: Raghu Shikari-7411515737