ಶಿಕಾರಿಪುರ: ಶಾಹಿ ಗಾರ್ಮೇಂಟ್ಸ್’ಗೆ ಮಾಜಿ ಸಿಎಂ ಬಿ.ಎಸ್ ವೈ ಭೇಟಿ ಕಾರ್ಮಿಕರೊಂದಿಗೆ ಸಮಾಲೋಚನೆ..!
![ಶಿಕಾರಿಪುರ: ಶಾಹಿ ಗಾರ್ಮೇಂಟ್ಸ್’ಗೆ ಮಾಜಿ ಸಿಎಂ ಬಿ.ಎಸ್ ವೈ ಭೇಟಿ ಕಾರ್ಮಿಕರೊಂದಿಗೆ ಸಮಾಲೋಚನೆ..!](https://shikarinews.com/wp-content/uploads/2021/08/IMG-20210830-WA0023.jpg)
ಶಿಕಾರಿಪುರ ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್ ಯಡಿಯೂರಪ್ಪ ನವರು ಮತ್ತು ಸಂಸದರಾದ ಬಿ. ವೈ ರಾಘವೇಂದ್ರ ಅವರು ಸೋಮವಾರ ಶಿಕಾರಿಪುರದ ಶಾಹಿ ಗಾರ್ಮೆಂಟ್ಸ್ ಗೆ ಭೇಟಿ ಕೊಟ್ಟು ನೆಡೆಯುತ್ತಿರುವ ಕೆಲಸವನ್ನು ವೀಕ್ಷಿಸಿದರು.
![](https://shikarinews.com/wp-content/uploads/2021/08/IMG-20210830-WA0022-1024x576.jpg)
ಈ ವೇಳೆ ಬಿ.ಎಸ್ ವೈ ಕಾರ್ಮಿಕ ಮಹಿಳೆಯರಿಗೆ ಉದ್ಯೋಗ ಮತ್ತು ಕೆಲಸ ಕಾರ್ಯಗಳ ಮತ್ತು ಕುಂದುಕೊರತೆಗಳ ಕುರಿತು ಸಮಾಲೋಚನೆ ಮಾಡಿದ್ದರು.
![](https://shikarinews.com/wp-content/uploads/2021/08/IMG_20210830_101627-1024x576.jpg)
ಈ ಸಂದರ್ಭದಲ್ಲಿ ಸಂಸದ ಬಿ.ವೈ ರಾಘವೇಂದ್ರ, ಎಂಐಡಿಬಿ ಅಧ್ಯಕ್ಷರಾದ ಕೆ.ಎಸ್ ಗುರುಮೂರ್ತಿ, ಶಾಹಿ ಗಾರ್ಮೇಂಟ್ಸ್ ನ ಚಿತ್ರಕುಮಾರ್, ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.
![](https://shikarinews.com/wp-content/uploads/2021/08/918197366777_status_7d5ff211dac742b68023271a8646fe82-1024x585.jpg)
News By: Raghu Shikari-7411515737