ಶಿಕಾರಿಪುರ :ಲೋಕ ಕಲ್ಯಾಣಾರ್ಥವಾಗಿ ಮಹಾ ಮೃತ್ಯುಂಜಯ ಹೋಮ ಸಿಎಂ ಬಿ.ಎಸ್ ಯಡಿಯೂರಪ್ಪ ಭಾಗಿ..!

ಶಿಕಾರಿಪುರ :ಲೋಕ ಕಲ್ಯಾಣಾರ್ಥವಾಗಿ ಮಹಾ ಮೃತ್ಯುಂಜಯ ಹೋಮ ಸಿಎಂ ಬಿ.ಎಸ್ ಯಡಿಯೂರಪ್ಪ ಭಾಗಿ..!

ಶಿಕಾರಿಪುರ ಪಟ್ಟಣದಲ್ಲಿ ಅಖಿಲ ಭಾರತ ವೀರೇಶ್ವರ ಮಹಾಸಭಾ ಯುವ ಘಟಕ ಆಯೋಜಿಸಿದ ಮಹಾ ಮೃತ್ಯುಂಜಯ ಹೋಮ ಉಮಾಮಹೇಶ್ವರ, ನವದುರ್ಗೆಯ ನವಗ್ರಹ ಪೂಜೆಯಲ್ಲಿ ಹೋಮದ‌ ಪೂರ್ಣಹುತಿಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೀಡಿದರು.

ಪುತ್ರಿ‌ ಅರುಣಾದೇವಿ ಪುತ್ರ ಸಂಸದ‌ಬಿ.ವೈ ರಾಘವೇಂದ್ರ, ಭಾಗಿಯಾಗಿದ್ದರು.

ಈ ಅಖಿಲ ಭಾರತೀಯ ಮಹಾ ಸಭಾದ ಶಿಕಾರಿಪುರ ಘಟಕದ ಅಧ್ಯಕ್ಷ ಎನ್‌.ವಿ ಈರೇಶ್, ಕಡೆನಂದಿಹಳ್ಳಿಯ ಸ್ವಾಮಿಜೀ, ಕಾಳೇನಹಳ್ಳಿ ಸ್ವಾಮಿಜಿ,ವೀರಶೈವ ಮಹಾಸಭಾದ ಯುವ ಘಟಕ‌ ಅಧ್ಯಕ್ಷ ವೀರಣಗೌಡ ಜಿ.ಬಿ ಮತ್ತಿತ್ತರಿದ್ದರು.

News. By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!