ಶಿಕಾರಿಪುರ :ಕರೋನ ವೈರಸ್ ಮುಂಜಾಗ್ರತ ಕ್ರಮ ಶನಿವಾರ ಸಂತೆ ರದ್ದು..!
![ಶಿಕಾರಿಪುರ :ಕರೋನ ವೈರಸ್ ಮುಂಜಾಗ್ರತ ಕ್ರಮ ಶನಿವಾರ ಸಂತೆ ರದ್ದು..!](https://shikarinews.com/wp-content/uploads/2020/03/14skp1-1.jpeg)
ಕರೋನ ವೈರಸ್ ಹರಡದಂತೆ ಮುನ್ನಚ್ಚರಿಕೆ ಕ್ರಮ ವಹಿಸಲು ಜಿಲ್ಲಾಧಿಕಾರಿಗಳ ಆದೇಶದ ಮೆರೆಗೆ ಶಿಕಾರಿಪುರ ಪಟ್ಟಣದಲ್ಲಿ 21 ರ ಶನಿವಾರ ನಡೆಯುವ ವಾರದ ಸಂತೆಯನ್ನು ರದ್ದುಗೊಳಿಸಲಾಗಿದೆ
ಸಾರ್ವಜನಿಕರು ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.