ಶಿವಮೊಗ್ಗ : ಶಿವಮೊಗ್ಗದ ಹೆಸರಾಂತ ರಾಜಕಾರಣಿಯ ಮಗಳ ಮದುವೆ ಹೇಗಿತ್ತು ಗೋತ್ತ ಮದುವೆ ಸಂಭ್ರಮ..!
![ಶಿವಮೊಗ್ಗ : ಶಿವಮೊಗ್ಗದ ಹೆಸರಾಂತ ರಾಜಕಾರಣಿಯ ಮಗಳ ಮದುವೆ ಹೇಗಿತ್ತು ಗೋತ್ತ ಮದುವೆ ಸಂಭ್ರಮ..!](https://shikarinews.com/wp-content/uploads/2020/01/WhatsApp-Image-2020-01-30-at-14.43.47.jpeg)
ಶಿವಮೊಗ್ಗ: ರಾಜಕಾರಣಿಗಳು ಎಂದರೇ ಸಾಕು ಅವರ ಮಕ್ಕಳ ಮದುವೆ ಅತ್ಯಂತ ಅದ್ಧೂರಿ ಸಂಭ್ರಮದಲ್ಲಿ ನಡೆಯುವುದು ಇತ್ತಿಚೀನ ದಿನಗಳಲ್ಲಿ ಕಾಮನ್ ಸಾಮಾನ್ಯ ಜನರ ಮದುವೆಗಳೇ ಅತ್ಯಂತ ಅದ್ಧೂರಿಯಾಗಿ ನಡೆಯುವ ಈ ಕಾಲದಲ್ಲಿ ಶಿವಮೊಗ್ಗದ ಹೆಸರಾಂತ ರಾಜಕಾರಣಿ ಒಬ್ಬರ ಮಗಳ ಮದುವೆ ಅತ್ಯಂತ ಸರಳವಾಗಿ ಸಮೂಹಿಕ ಮದುವೆಯಲ್ಲಿ ನಡೆದಿದೆ.
![](https://shikarinews.com/wp-content/uploads/2020/01/WhatsApp-Image-2020-01-30-at-14.43.49-1024x682.jpeg)
ಯಾರು ಗೋತ್ತ ಆ ರಾಜಕಾರಣಿ:
ಶಿಮಮೊಗ್ಗ ಅತ್ಯಂತ ಚಿರಪರಿತ ರಾಜಕಾರಣಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ ಅವರ ಮಗಳು ಶಮಾತ್ಮಿಕ ಅವರ ವಿವಾಹವನ್ನು ಸಮೂಹಿಕ ಮದುವೆಯಲ್ಲಿ 51 ಜೋಡಿಗಳು ಜೊತೆಯಲ್ಲಿ ನಡೆಸಿದ್ದಾರೆ.
![](https://shikarinews.com/wp-content/uploads/2020/01/30smg2-1024x473.jpg)
ನಗರದ ಹೊರವಲಯದಲ್ಲಿರುವ ಪೆಸಿಟ್ ಕಾಲೇಜಿನ ಪ್ರೇರಣಾ ಹಾಲ್ ಕನ್ವೇಷನ್ ಹಾಲ್ ಆಯನೂರು ಮಂಜುನಾಥ್ ಮಗಳು ಶಮಾತ್ಮಿಕಾ ಮಹೇಂದ್ರ ಅವರ ಜೊತೆ ಆಯನೂರು ಧರ್ಮಶ್ರೀ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಸಾಮೂಹಿಕ ಮದುವೆಯಲ್ಲಿ 51 ಜೋಡಿಗಳು ನವ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.
![](https://shikarinews.com/wp-content/uploads/2020/01/30smg2b-1024x473.jpg)
ಈ ಮದುವೆಯ ವಿಶೇಷವೆಂದರೆ 51 ಜೋಡಿಗಳಿಗೆ ಅವರ ತಂದೆ ತಾಯಿಗಳಿಗೆ ಬಟ್ಟೆ, ವಧುವಿಗೆ ಕಾಲುಂಗುರ, ತಾಳಿಯನ್ನ ಧರ್ಮಶ್ರೀ ಟ್ರಸ್ಟ್ ವತಿಯಿಂದ ನೀಡಲಾಗಿದೆ.
ಈ ಮದುವೆಗೆ ಬುಧವಾರ ರಾತ್ರಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆಗಮಿಸಿ ಶುಭಕೊರಿದ್ದಾರೆ ಇಂದು
![](https://shikarinews.com/wp-content/uploads/2020/01/30smg2a-1024x473.jpg)
ಬಸವಕೇಂದ್ರದ ಬಸವ ಮರುಳಸಿದ್ದ ಸ್ವಾಮಿಗಳು ಸೇರಿದಂತೆ ಇತರೆ ಸ್ವಾಮಿಗಳು ನವದಂಪತಿಗಳಿಗೆ ಆಶೀರ್ವದಿಸಿದರು. ದಾವಣಗೆರೆ, ತುಮಕೂರು, ಕುಂದಾಪುರ ಹಾಗೂ ಶಿವಮೊಗ್ಗ ಜಿಲ್ಲೆಯಿಂದ ವಧುವರರ ಪರವಾಗಿ ಆಗಮಿಸಿದ್ದರು ಸಾವಿರಾರೂ ಜನರು ಆಗಮಿಸಿದ್ದರು.
News By: Raghu Shikari