ತೀರ್ಥಹಳ್ಳಿ ಗಂಡನ ಸಾವಿನ ದುಃಖದಲ್ಲೂ ಮತದಾನ ಮಾಡಿದ ಪತ್ನಿ..!

ತೀರ್ಥಹಳ್ಳಿ ಗಂಡನ ಸಾವಿನ ದುಃಖದಲ್ಲೂ ಮತದಾನ ಮಾಡಿದ ಪತ್ನಿ..!

ತೀರ್ಥಹಳ್ಳಿ ತಾಲೂಕಿನ ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ಆಡುಗೋಡಿನ ಕಲಾವತಿ ಇವರ ಪತಿ ವೆಂಕಟೇಶ್ ಮಂಗಳವಾರ ಬೆಳಿಗ್ಗೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಮತದಾನಕ್ಕೂ ಮುನ್ನ ವಿಷಯ ತಿಳಿದಿದೆ.

ದುಃಖದಲ್ಲೂ ಗಂಡ ತೀರಿಕೊಂಡ ಸುದ್ದಿ ತಿಳಿದ ಮೇಲೂ ನನ್ನ ಗಂಡ ಬಿಜೆಪಿ ಮೋದಿ ಅಂತ ಯಾವಾಗಲೂ ಓಡಾಡುತ್ತಿದ್ದರು. ಅವರ ತೃಪ್ತಿಗಾಗಿ ಆದರೂ ಓಟು ಹಾಕಲೇಬೇಕು ಎಂದು ಹಠ ಮಾಡಿ ತಮ್ಮ ಮತ ಚಲಾಯಿಸಿದ್ದಾರೆ

Admin

Leave a Reply

Your email address will not be published. Required fields are marked *

error: Content is protected !!