ಶಿಕಾರಿಪುರದಲ್ಲಿ ಮೊದಲ ಬಾರಿ ಒಂದೇ ವೇದಿಕೆಯಲ್ಲಿ ಮಧು ಬಂಗಾರಪ್ಪ, ಬಿವೈ ವಿಜಯೇಂದ್ರ ಬಿವೈ ರಾಘವೇಂದ್ರ..!
![ಶಿಕಾರಿಪುರದಲ್ಲಿ ಮೊದಲ ಬಾರಿ ಒಂದೇ ವೇದಿಕೆಯಲ್ಲಿ ಮಧು ಬಂಗಾರಪ್ಪ, ಬಿವೈ ವಿಜಯೇಂದ್ರ ಬಿವೈ ರಾಘವೇಂದ್ರ..!](https://shikarinews.com/wp-content/uploads/2023/10/IMG-20231028-WA0054.jpg)
ಶಿಕಾರಿಪುರ ತಾಲೂಕಿನಲ್ಲಿ ಒಂದೇ ವೇದಿಕೆಯಲ್ಲಿ ಮೊದಲ ಬಾರಿ ಕಾಣಿಸಿಕೊಂಡ ಮಧು ಬಂಗಾರಪ್ಪ, ಬಿವೈ ರಾಘವೇಂದ್ರ ,ಬಿವೈ ವಿಜಯೇಂದ್ರ
![](https://shikarinews.com/wp-content/uploads/2023/10/IMG-20231028-WA0061.jpg)
ಶಿಕಾರಿಪುರ ತಾಲೂಕಿನ ಕಾಳೆನಹಳ್ಳಿಯ ಶಿವಯೋಗ ಮಂದಿರ ದಲ್ಲಿ ನಡೆದ ಶ್ರೀ ರುದ್ರಮುನಿ ಮಹಾಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿವೈ ರಾಘವೇಂದ್ರ , ಶಾಸಕ ಬಿವೈ ವಿಜಯೇಂದ್ರ ಚುನಾವಣೆ ನಂತರ ಇದೆ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ.
![](https://shikarinews.com/wp-content/uploads/2023/10/IMG-20231028-WA0057.jpg)
ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಪಕ್ಷದ ಕಾರ್ಯಕ್ರಮ ಹೊರತು ಪಡಿಸಿ ಇದೆ ಮೊದಲ ಸಾರ್ವಜನಿಕ ಕಾರ್ಯಕ್ರಮಕ್ಕೆ ಸಚಿವ ಮಧು ಬಂಗಾರಪ್ಪ ಆಗಮಿಸಿದ್ದು ವೇದಿಕೆಯಲ್ಲಿ ಎಸ್ ಪಿ ನಾಗರಾಜ್ ಗೌಡ ಸೇರಿ ಅನೇಕ ಮುಖಂಡರು ಸ್ವಾಮಿಜಿಗಳು ಇದ್ದರು .
News by:Raghu shikari-7411515737