ಭದ್ರಾವತಿಯಲ್ಲಿ ಸೈಯದ್ ರಜಿಖ್ ಎಂಬ ಯುವಕನ ಹತ್ಯೆ!!
ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಒಂದು ಕೊಲೆ ಪ್ರಕರಣ ವರದಿಯಾಗಿದೆ.
ಸೈಯದ್ ರಜಿಖ್ 30 ವರ್ಷ ಮೃತ ವ್ಯಕ್ತಿಯಾಗಿದ್ದು, ಮಾಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿದೆ.
ವೈಯಕ್ತಿಕ ವೈಷಮ್ಯದ ಹಿನ್ನಲೆಯಲ್ಲಿ ಈ ಕೊಲೆ ನೆಡೆದಿದೆ ಎನ್ನಲಾಗಿದ್ದು ಆರೋಪಿಗಳ ಬಂಧನಕ್ಕಾಗಿ ಪೋಲಿಸರು ಭಲೇ ಬಿಸಿದ್ದಾರೆ.
ಹೆಚ್ಚಿನ ತನಿಖೆ ಮುಂದುವರೆದಿದ್ದು ಆರೋಪಿತರನ್ನು ಬಂಧಿಸಿದ ಮೇಲೆ ಹತ್ಯೆಯ ಹಿಂದಿನ ಇನ್ನಷ್ಟು ಮಾಹಿತಿ ಹೊರಬರಲಿದೆ.