ಶಿಕಾರಿಪುರ:ತಾಲೂಕ್ ಬಂಜಾರ ಸಮಾಜದ ನೂತನ ಅಧ್ಯಕ್ಷರು ಪದಾಧಿಕಾರಿಗಳ ಆಯ್ಕೆ..!
![ಶಿಕಾರಿಪುರ:ತಾಲೂಕ್ ಬಂಜಾರ ಸಮಾಜದ ನೂತನ ಅಧ್ಯಕ್ಷರು ಪದಾಧಿಕಾರಿಗಳ ಆಯ್ಕೆ..!](https://shikarinews.com/wp-content/uploads/2023/08/IMG_20230820_205209.jpg)
ಶಿಕಾರಿಪುರ: ತಾಲೂಕು ನೂತನವಾಗಿ ಬಂಜಾರ್ ಸಮಾಜದ ಸಂಘದ ನೂತನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಆಯ್ಕೆ ಸಭೆಯನ್ನು ಪಟ್ಟಣ ಬಂಜಾರ ಭವನದಲ್ಲಿ ಭಾನುವಾರ ನಡೆಸಿ ನೂತನ ಅಧ್ಯಕ್ಷ ಪದಾಧಿಕಾರಿಗಳ ಆಯ್ಕೆಯನ್ನು ನಡೆಸಲಾಗಿದೆ.
![](https://shikarinews.com/wp-content/uploads/2023/08/IMG_20230820_20464075-1024x572.jpg)
ಈ ವೇಳೆ ನೂತನವಾಗಿ ಬಂಜಾರ ಸಂಘದ ಗೌರವ ಅಧ್ಯಕ್ಷರಾಗಿ ತೇಜ ನಾಯ್ಕ ಬಿದರಕೊಪ್ಪ, ಅಧ್ಯಕ್ಷರಾಗಿ ಚುಂಚನಕಪ್ಪ ಪ್ರೇಮ್ ಕುಮಾರ್ ನಾಯ್ಕ, ಕಾರ್ಯಾಧ್ಯಕ್ಷರಾಗಿ ಬಳೂರು ನಾಗರಾಜ ನಾಯ್ಕ, ಶಿಕ್ಷಕರು, ಪ್ರಧಾನ ಕಾರ್ಯದರ್ಶಿಯಾಗಿ ತರಲಘಟ್ಟ ಮಂಜು ನಾಯ್ಕ ಕರಮತೋಟ್,
![](https://shikarinews.com/wp-content/uploads/2023/08/IMG_20230820_20535617-1024x572.jpg)
ಉಪಾಧ್ಯಕ್ಷರಾಗಿ ಅಂಬಾರಗೊಪ್ಪ ರವಿ ನಾಯ್ಕ್, ನಳ್ಳಿನಕೊಪ್ಪ ಕುಮಾರ ನಾಯ್ಕ್, ಹೊಸೂರು ಚಂದ್ರು ನಾಯ್ಕ್, ಸೀರಿಹಳ್ಳಿ ಹನುಮಂತ ನಾಯ್ಕ್, ಅಂಜನಾಪುರ ಚಂದ್ರು ನಾಯ್ಕ್, ಖಜಾಂಚಿ ಸದಾಶಿವಪುರ ಮಂಜುನಾಯ್ಕ ಸೇರಿ ಒಟ್ಟು 36 ಸದಸ್ಯರನ್ನು ಆಯ್ಕೆ ಮಾಡಲಾಯಿತು ಎಂದು ಸಮಾಜ ವತಿಯಿಂದ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.
News by: Raghu Shikari-7411515737