ಶಿರಾಳಕೊಪ್ಪ ಪೋಲಿಸರ ಭರ್ಜರಿ ಕಾರ್ಯಾಚರಣೆ ಬಿಲಾಲ್ ಸಾಮಿಲ್ ನಲ್ಲಿ ವಧೆ ಮಾಡಲು ತಂದಿದ ಒಂಟೆ ವಶ ..!
![ಶಿರಾಳಕೊಪ್ಪ ಪೋಲಿಸರ ಭರ್ಜರಿ ಕಾರ್ಯಾಚರಣೆ ಬಿಲಾಲ್ ಸಾಮಿಲ್ ನಲ್ಲಿ ವಧೆ ಮಾಡಲು ತಂದಿದ ಒಂಟೆ ವಶ ..!](https://shikarinews.com/wp-content/uploads/2023/06/IMG_20230622_11385645.jpg)
ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲಿ ಇರುವ ಬಿಲಾಲ್ ಎಂಬುವ ವ್ಯಕ್ತಿಗೆ ಸೇರಿದ ರೆಹಮಾನಿಯಾ ಸಾಮೀಲ್ ನಲ್ಲಿ ಒಂಟೆ ಪತ್ತೆಯಾಗಿದೆ.
![](https://shikarinews.com/wp-content/uploads/2023/06/IMG_20230622_11384931.jpg)
ಬಕ್ರಿದ್ ಹಬ್ಬಕ್ಕೆ ಒಂಟೆಯನ್ನು ವಧೆ ಮಾಡುವ ಉದ್ದೇಶದಿಂದ ಒಂಟೆಯನ್ನು ಆಕ್ರಮವಾಗಿ ತಂದು ಇಡಲಾಗಿತ್ತು ಈ ಕುರಿತು ಗೌಜ್ಞಾನ್ ಪೌಂಡೆಷನ್ ನ ಸಂಜಯ್ ಕುಲಕರ್ಣಿ ಅವರು ಆನ್ಲೈನ್ ನಲ್ಲಿ ನೀಡಿದ ದೂರಿನ ಮೇರೆಗೆ ಶಿರಾಳಕೊಪ್ಪ ಪಟ್ಟಣ ಪೋಲಿಸರು ದಾಳಿ ನಡೆಸಿ ಒಂಟೆಯನ್ನು ರಕ್ಷಿಸಿದ್ದಾರೆ.
![](https://shikarinews.com/wp-content/uploads/2023/06/IMG_20230622_11382230.jpg)
ಬಿಲಾಲ್ ಎಂಬ ವ್ಯಕ್ತಿ ಈ ರೀತಿ ಈ ಹಿಂದೆ ಆಕ್ರಮವಾಗಿ ಜಿಂಕೆ ಮರಿಯನ್ನು ತನ್ನ ಶಾಮಿಲ್ ನಲ್ಲಿ ಕಟ್ಟಿ ಹಾಕಿದ ಈ ಕುರಿತು ಪ್ರಕರಣ ಕೂಡ ದಾಖಲಾಗಿತ್ತು ಮತ್ತೆ ಒಂಟಿಯನ್ನು ತಂದು ಶಾಮಿಲ್ ನಲ್ಲಿ ಆಕ್ರಮವಾಗಿ ಇಡಲಾಗಿದೆ.
![](https://shikarinews.com/wp-content/uploads/2023/06/1667797272890572-1.jpg)
ಬಿಲಾಲ್ ಖಾನ್ ಶಿರಾಳ್ಕೊಪ್ಪ ಪಟ್ಟಣದಲ್ಲಿ ಪ್ರತಿ ವರ್ಷ ಬಕ್ರೀದ್ ಹಬ್ಬದ ಸಮಯದಲ್ಲಿ ಒಂಟೆಯನ್ನು ವದೆ ಮಾಡಿ ಅದರ ಮಾಂಸವನ್ನು ತಮ್ಮ ಬಾಂಧವರಿಗೆ ಹಂಚುತ್ತಾನೆ ಎಂಬುದಾಗಿ ತಿಳಿದು ಬಂದಿರುತ್ತದೆ.
ಶಿರಾಳ್ಕೊಪ್ಪ ಪೊಲೀಸ್ ಠಾಣೆ ಗುನ್ನೆ ನಂ 147/23 ಕಲಂ 11 prevention of cruelty to animals act.1960 ರೀತಿಯ ಪ್ರಕರಣ ದಾಖಲಿಸಿರುತ್ತಾರೆ.
News by: Raghu Shikari-7411515737