ಶಿಕಾರಿಪುರ : ವಾಲ್ಮಿಕಿ ಸಮಾಜಕ್ಕೆ ಮೀಸಲಾತಿ ಒತ್ತಾಯಿಸಿ ಬೆಂಗಳೂರು ಚಲೋ: ಹನುಮಂತಪ್ಪ
![ಶಿಕಾರಿಪುರ : ವಾಲ್ಮಿಕಿ ಸಮಾಜಕ್ಕೆ ಮೀಸಲಾತಿ ಒತ್ತಾಯಿಸಿ ಬೆಂಗಳೂರು ಚಲೋ: ಹನುಮಂತಪ್ಪ](https://shikarinews.com/wp-content/uploads/2022/09/IMG20220928114014.jpg)
ಶಿಕಾರಿಪುರ: ವಾಲ್ಮಿಕಿ ಸಮಾಜಕ್ಕೆ ಮೀಸಲಾತಿ ಒತ್ತಾಯಿಸಿ ನಮ್ಮ ಸಮಾಜ ಶ್ರೀಗಳು ಬೆಂಗಳೂರು ನಲ್ಲಿ 229 ದಿನಗಳ ಕಾಲ ಸತ್ಯಾಗ್ರಹ ಮಾಡುತ್ತಿದ್ದಾರೆ.
ಸರ್ಕಾರ ಈ ಬಗ್ಗೆ ಯಾವುದೇ ಗಮನ ನೀಡಿಲ್ಲ ಸರ್ಕಾರ ಕೂಡಲೇ ಸ್ಪಂದಿಸದೇ ಇದ್ದಾರೆ ಬೆಂಗಳೂರು ಚಲೋ ನಡೆಸಲಾಗುತ್ತದೆ ಎಂದು ತಾಲೂಕ್ ವಾಲ್ಮಿಕಿ ಸಮಾಜದ ಅಧ್ಯಕ್ಷರಾದ ಹನುಮಂತಪ್ಪ ತಿಳಿಸಿದರು.
![](https://shikarinews.com/wp-content/uploads/2022/09/IMG20220928114030-1024x576.jpg)
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ವಾಲ್ಮಿಕಿ ಸಮಾಜ ಬೇಡಿಕೆ 7.% ರಷ್ಟು ಮೀಸಲಾತಿ ನೀಡಬೇಕು ಎಂದು ಬೇಡಿಕೆ ಇಟ್ಟುಕೊಂಡು ನಾವು ಪ್ರತಿಭಟನೆ ಸತ್ಯಾಗ್ರಹ ನಡೆಸುತ್ತಿದ್ದೇವೆ ಎಂದರು.
ಬೇಡಿಕೆಗೆ ಸರ್ಕಾರ ಸ್ಪಂದಿಸದೇ ಇದ್ದಾರೆ ಅ.9ನೇ ತಾರೀಕು ಬೆಂಗಳೂರು ಚಲೋ ನಡೆಸಲಾಗುವುದು ರಾಜ್ಯದ ಎಲ್ಲಾ ಭಾಗದಿಂದ ಸಮಾಜದ ಜನತೆ ಬೃಹತ್ ಪ್ರತಿಭಟನೆ ಭಾಗಹಿಸಲಿದ್ದಾರೆ.
![](https://shikarinews.com/wp-content/uploads/2022/09/IMG20220928114104-1024x576.jpg)
ತಾಲೂಕ್ ಆಡಳಿತದಿಂದ ನಡೆಸುವ ವಾಲ್ಮಿಕಿ ಜಯಂತಿ ಆಚರಣೆಯನ್ನು ಸಮಾಜದ ವತಿಯಿಂದ ಬಹಿಷ್ಕಾರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಮಾಜದ ಸ್ಥಾಪಕ ಅಧ್ಯಕ್ಷರಾದ ಹೆಚ್ ಡಿ ಮಹದೇವಪ್ಪ, ಪ್ರಧಾನ ಕಾರ್ಯದರ್ಶಿ ಸುರೇಶ್, ಉಪಾಧ್ಯಕ್ಷ ಸುರೇಶ್ ನಿಂಬೆಗುಂದಿ, ನಾಗರಾಜ್ ಗೌಡ್ರು, ಹೆಚ್ ಸಿ ಉಮೇಶ್, ಮಾರವಳ್ಳಿ ಉಮೇಶ್, ರಾಜಪ್ಪ,ಇದ್ದರು.
News By: Raghu Shikari-7411515737