ಶಿಕಾರಿಪುರ: ಜಾತಿ ನಿಂದನೆ ಅವಹೇಳನಕಾರಿ ಪೋಸ್ಟ್‌ ಮಾಡಿದ ಶಿಕ್ಷಕ ರಾಮಚಂದ್ರ ನಾಯ್ಕ್ ವಿರುದ್ಧ ಕ್ರಮಕ್ಕೆ ದಲಿತ ಸಂಘಟನೆ ಆಗ್ರಹ…!

ಶಿಕಾರಿಪುರ: ಜಾತಿ ನಿಂದನೆ ಅವಹೇಳನಕಾರಿ ಪೋಸ್ಟ್‌ ಮಾಡಿದ ಶಿಕ್ಷಕ ರಾಮಚಂದ್ರ ನಾಯ್ಕ್ ವಿರುದ್ಧ ಕ್ರಮಕ್ಕೆ ದಲಿತ ಸಂಘಟನೆ ಆಗ್ರಹ…!

ಶಿಕಾರಿಪುರ : ಶಿಕಾರಿಪುರ ಪಟ್ಟಣದ ತಾಲೂಕು ಕಚೇರಿ ಮತ್ತು ಶಿಕ್ಷಣಾಧಿಜಾರಿಗಳ ಕಛೇರಿ ಎದರು ದಲಿತ ಸಂಘರ್ಷ ಸಮಿತಿ ವತಿಯಿಂದ ದಲಿತರ ಜಾತಿಯ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿದ ಶಿಕ್ಷಕ ರಾಮಚಂದ್ರ ನಾಯ್ಕ್‌ ವಿರುದ್ದ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಜಾತಿನಿಂದನೆ ಜಾತಿಗಳ ಪ್ರಚೋದನಾತ್ಮಕ ವಾಟ್ಸಪ್ ಹರಿಬಿಡುತ್ತಿರುವ ಶಿಕಾರಿಪುರ ತಾಲೂಕ್ ಹಳೆಯ ಮುಗುಳುಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ರಾಮಚಂದ್ರ ನಾಯ್ಕ್ ರನ್ನು ಕೆಲಸದಿಂದ ವಜಾಗೊಳಿಸಿ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರ ಜಗದೀಶ್, ಮಾದಿಗ ಸಮಾಜದ ಪ್ರಕಾಶ್, ಬಸವರಾಜ್, ನಾಗರಾಜ್, ಚಂದ್ರಪ್ಪ, ಸಂತೋಷ್, ರಮೇಶ್, ರಾಜಪ್ಪ, ಚಂದ್ರಕಲಾ, ರೇಣುಕಾ ಉಪಸ್ಥಿತರಿದ್ದರು.

News by: Rghu shikari-7411515737

Admin

Leave a Reply

Your email address will not be published. Required fields are marked *

error: Content is protected !!