ಶಿಕಾರಿಪುರದಲ್ಲಿ ಸಿ.ಪಿಯೋಗೇಶ್ವರ್ ಯತ್ನಾಳ್ ಪೋಟೋಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಬಿ.ಎಸ್ ವೈ ಅಭಿಮಾನಿಗಳು…!
![ಶಿಕಾರಿಪುರದಲ್ಲಿ ಸಿ.ಪಿಯೋಗೇಶ್ವರ್ ಯತ್ನಾಳ್ ಪೋಟೋಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಬಿ.ಎಸ್ ವೈ ಅಭಿಮಾನಿಗಳು…!](https://shikarinews.com/wp-content/uploads/2021/07/IMG_20210726_165803.jpg)
ಶಿಕಾರಿಪುರ ಪಟ್ಟಣದ ಸೋಮವಾರ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್ ವೈ ರಾಜಿನಾಮೆ ನೀಡಿದ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಸಿ.ಪಿ ಯೋಗೇಶ್ವರ್ ಬಸವರಾಜ್ ಯತ್ನಳ್ ಪೋಟೋಕ್ಕೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
![](https://shikarinews.com/wp-content/uploads/2021/07/IMG_20210726_173447_586.jpg)
ಬಿ.ಎಸ್ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಪ್ರಮುಖ ಕಾರಣರಾದ ಸಿ.ಪಿ ಯೋಗೇಶ್ವರ್ ಮತ್ತು ಬಸವರಾಜ್ ಯತ್ನಳ್ ವಿರುದ್ಧ ಶಿಕಾರಿಪುರದ ಬಿಜೆಪಿ ಕಾರ್ಯಕರ್ತರು ಟೈರ್ ಸಿ.ಪಿ ಯೋಗೇಶ್ವರ್ ಯತ್ನಳ್ ಪೋಟೊ ಗಳಿಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಷ ಹೊರ ಹಾಕಿದರು.
![](https://shikarinews.com/wp-content/uploads/2021/07/IMG_20210726_173443_255.jpg)
ಇನ್ನು ಸಿ ಪಿ ಯೋಗೇಶ್ವರ್ ಹಾಗೂ ಬಸವರಾಜ್ ಯತ್ನಳ್ ಪೋಟೋಕ್ಕೆ ಚಪ್ಪಾಲಿಯಿಂದ ಹೊಡೆದು ಟೈಯರ್ ನಲ್ಲಿ ಉರಿಯುವ. ಬೆಂಕಿಗೆ ಹಾಕಿದರು.
![](https://shikarinews.com/wp-content/uploads/2021/07/IMG_20210716_194426_694.jpg)
News By: Raghu shikari-7411515737