ಶಿಕಾರಿಪುರದಲ್ಲಿ ಸಿ.ಪಿಯೋಗೇಶ್ವರ್ ಯತ್ನಾಳ್ ಪೋಟೋಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಬಿ.ಎಸ್ ವೈ ಅಭಿಮಾನಿಗಳು…!
ಶಿಕಾರಿಪುರ ಪಟ್ಟಣದ ಸೋಮವಾರ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್ ವೈ ರಾಜಿನಾಮೆ ನೀಡಿದ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಸಿ.ಪಿ ಯೋಗೇಶ್ವರ್ ಬಸವರಾಜ್ ಯತ್ನಳ್ ಪೋಟೋಕ್ಕೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಬಿ.ಎಸ್ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಪ್ರಮುಖ ಕಾರಣರಾದ ಸಿ.ಪಿ ಯೋಗೇಶ್ವರ್ ಮತ್ತು ಬಸವರಾಜ್ ಯತ್ನಳ್ ವಿರುದ್ಧ ಶಿಕಾರಿಪುರದ ಬಿಜೆಪಿ ಕಾರ್ಯಕರ್ತರು ಟೈರ್ ಸಿ.ಪಿ ಯೋಗೇಶ್ವರ್ ಯತ್ನಳ್ ಪೋಟೊ ಗಳಿಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಷ ಹೊರ ಹಾಕಿದರು.
ಇನ್ನು ಸಿ ಪಿ ಯೋಗೇಶ್ವರ್ ಹಾಗೂ ಬಸವರಾಜ್ ಯತ್ನಳ್ ಪೋಟೋಕ್ಕೆ ಚಪ್ಪಾಲಿಯಿಂದ ಹೊಡೆದು ಟೈಯರ್ ನಲ್ಲಿ ಉರಿಯುವ. ಬೆಂಕಿಗೆ ಹಾಕಿದರು.
News By: Raghu shikari-7411515737