ಶಿಕಾರಿಪುರ: ಸಿಎಂ ಬಿ.ಎಸ್ ವೈ ರಾಜಿನಾಮೆ ಬೆನ್ನಲ್ಲೇ ಶಿಕಾರಿಪುರ ಸ್ವಯಂ ಪ್ರೇರಿತ ಬಂದ್…!
ಶಿಕಾರಿಪುರ: ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ರಾಜಿನಾಮೆ ಬೆನ್ನಲ್ಲೇ ಸ್ವಕ್ಷೇತ್ರ ಶಿಕಾರಿಪುರ ದಲ್ಲಿ ಅಂಗಡಿ ವರ್ತಕರು ಸ್ವಯಂ ಘೋಷಿಸಿತ ಬಂದ್ ನಡೆಸಿದ್ದಾರೆ.
ಶಿಕಾರಿಪುರ ತಾಲೂಕಿನ ಶಾಸಕರಾಗಿ ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿ ಶ್ರಮಿಸಿದ ಬಿ.ಎಸ್ ವೈ ರಾಜಿನಾಮೆ ನೀಡುತ್ತಿರುವುದು ತಾಲೂಕಿನ ಜನತೆ ಬೇಸರ ವ್ಯಕ್ತಪಡಿಸಿ ಸೊಮವಾರ ವ್ಯಾಪಾರ ವಹಿವಾಟುಗಳು ಇದ್ದರು ಜನರು ಸ್ವಯಂ ಘೋಷಿಸಿತವಾಗಿ ಅಂಗಡಿ ಮುಗಟ್ಟುಗಳನ್ನು ಮುಚ್ಚಿದ್ದಾರೆ.
ಪಪಟ್ಟಣದ ಬಸ್ ನಿಲ್ದಾಣ ಮಾಸುರು ರಸ್ತೆ ಎಸ್ ಎಸ್ ರಸ್ತೆ ಸೇರಿದಂತೆ ಅನೇಕ ರಸ್ತೆಗಳಲ್ಲಿ ಅಂಗಡಿ ಮಾಲೀಕರು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದರು.
News By: Raghu Shikari-7411515737