ಶಿಕಾರಿಪುರ:ಮಳೆಯಿಂದ ಗೊಡೆ ಬಿದ್ದಲಿ ಹಾನಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ..!
![ಶಿಕಾರಿಪುರ:ಮಳೆಯಿಂದ ಗೊಡೆ ಬಿದ್ದಲಿ ಹಾನಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ..!](https://shikarinews.com/wp-content/uploads/2021/07/IMG_20210723_094317-scaled.jpg)
ಶಿಕಾರಿಪುರ ಪಟ್ಟಣದಲ್ಲಿ ಯಾವುದೇ ವಾರ್ಡಗಳಲ್ಲಿ
ಮಳೆಹಾನಿಯಾಗಿ ಮನೆಗಳು ಗೋಡೆಗಳು ಬಿದ್ದಲ್ಲಿ ಮನೆ ಮಾಲೀಕರುಗಳು ತಾಲೂಕು ಕಚೇರಿಗೆ ಹಾಗೂ ಶಿಕಾರಿಪುರ ಪುರಸಭಾ ಕಚೇರಿಗೆ (ಕಂದಾಯವಿಭಾಗ )ಅರ್ಜಿ ಸಲ್ಲಿಸಲು ಕೋರಲಾಗಿದೆ.
ಸಲ್ಲಿಸಬೇಕಾದ ದಾಖಲೆಗಳು
1)ಖಾತಾ ನಕಲು
2)ರೇಷನ್ ಕಾರ್ಡ್
3)ಆಧಾರ್ ಕಾರ್ಡ್
4)ಬ್ಯಾಂಕ್ ಡಿಟೇಲ್ಸ್
5)ಮನೆ /ಗೋಡೆ ಬಿದ್ದಿರಿವ ಫೋಟೋ ಕಾಪಿ
ಹಾಗೂ ಮನೆ ಸುತ್ತಲೂ ನೀರು ನಿಲ್ಲದಂತೆ ಎಚ್ಚರವಹಿಸಲು ಸಾರ್ವಜನಿಕರಿಗೆ ತಿಳಿಯಪಡಿಸಲು ಕೋರಲಾಗಿದೆ ಹೆಚ್ಚಿನ ಮಾಹಿತಿಗಾಗಿ ಪುರಸಭಾ ಕಚೇರಿಯ ಆರೋಗ್ಯ ವಿಭಾಗದ ಈ ಕೆಳಗಿನವರನ್ನು ಸಂಪರ್ಕಿಸಲು ಕೋರಲಾಗಿದೆ.
1)ಶಿವರಾಜ್.
ಪರಿಸರ ಅಭಿಯಂತರರು-
9916358508
2)ರಣಜಿತ್ ಕುಮಾರ್
ಕಿರಿಯ ಆರೋಗ್ಯ ನಿರೀಕ್ಷಕರು
7338043053
3)ಪ್ರವೀಣ್
ಕಿರಿಯ ಆರೋಗ್ಯ ನಿರೀಕ್ಷಕರು
9663594457
ಕುಡಿಯುವ ನೀರು ಮತ್ತು ಬೀದಿದೀಪ ದೂರುಗಳಿಗಾಗಿ
1)ಲೋಕೇಶ್-ಕಿರಿಯ ಅಭಿಯಂತರರು ಪುರಸಭೆ ಶಿಕಾರಿಪುರ
9845301760
![](https://shikarinews.com/wp-content/uploads/2021/07/IMG_20210716_194426_694.jpg)
news By: Raghu Shikari-7411515737