ಶಿಕಾರಿಪುರ ಜೀವನಾಡಿ ಅಂಜನಾಪುರ ಜಲಾಶಯಕ್ಕೆ ಸಂಸದ ಬಿ.ವೈ ರಾಘವೇಂದ್ರ ದಂಪತಿಗಳಿಂದ ಬಾಗಿನ ಅರ್ಪಣೆ..!
![ಶಿಕಾರಿಪುರ ಜೀವನಾಡಿ ಅಂಜನಾಪುರ ಜಲಾಶಯಕ್ಕೆ ಸಂಸದ ಬಿ.ವೈ ರಾಘವೇಂದ್ರ ದಂಪತಿಗಳಿಂದ ಬಾಗಿನ ಅರ್ಪಣೆ..!](https://shikarinews.com/wp-content/uploads/2021/07/IMG-20210711-WA0024.jpg)
ಶಿಕಾರಿಪುರ ತಾಲೂಕಿನ ಜೀವನಾಡಿ ಅಂಜನಾಪುರ ಜಲಾಶಯ ಕಳೆದ ವಾರದ ಹಿಂದೆ ಭರ್ತಿಯಾಗಿದ್ದು ಭಾನುವಾರ ಸಂಸದ ಬಿ.ವೈ ರಾಘವೇಂದ್ರ ದಂಪತಿ ಕಾರ್ಯಕರ್ತರೊಂದಿಗೆ ಗಂಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಿ ಭಾಗಿನ ಅರ್ಪಿಸಿದರು.
![](https://shikarinews.com/wp-content/uploads/2021/07/IMG-20210711-WA0021-1024x462.jpg)
ಈ ಸಂದರ್ಭದಲ್ಲಿ ಎಂಐಡಿಬಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ,ರಾಜ್ಯ ಅರಣ್ಯ ಸಮಿತಿ ಉಪಾಧ್ಯಕ್ಷ ಕೆ.ರೇವಣ್ಣಪ್ಪ, ಬಿಜೆಪಿ ಮುಖಂಡರಾದ ಟಿ.ಎಸ್ ಮೋಹನ್, ಕೆ.ಹಾಲಪ್ಪ, ಸುಕೇಂದ್ರಪ್ಪ, ಸುರೇಶ್ ನಾಯ್ಕ್, ಪುರಸಭಾ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ, ನಿವೇದಿತಾ ರಾಜು, ನೀರಾವರಿ ಅಧಿಕಾರಿ ಯತೀಶ್ ಚಂದ್ರ, ಮತ್ತಿತ್ತರಿದ್ದರು.
News By: Raghu Shikari-7411515737