ಚುನಾವಣಾ ಕಣದಲ್ಲಿ ಉಳಿದ ಕೆ.ಎಸ್ ಈಶ್ವರಪ್ಪ ,ಇಲ್ಲಿದೆ ನೋಡಿ ಚಿಹ್ನೆ ಗುರುತು..!

ಚುನಾವಣಾ ಕಣದಲ್ಲಿ ಉಳಿದ ಕೆ.ಎಸ್ ಈಶ್ವರಪ್ಪ ,ಇಲ್ಲಿದೆ ನೋಡಿ ಚಿಹ್ನೆ ಗುರುತು..!

ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿದ್ದಾರೆ.

ಇಂದು ನಾಮಪತ್ರ ವಾಪಸ್ಸು ಪಡೆಯಲು ಕೊನೆ ದಿನವಾಗಿದ್ದು ಅಂತಿಮವಾಗಿ ಈಶ್ವರಪ್ಪ ಕಣದಲ್ಲಿ ಇದ್ದು ಚುನಾವಣಾ ಆಯೋಗ ಕೆ.ಎಸ್ ಈಶ್ವರಪ್ಪ ಅವರಿಗೆ ಚಿಹ್ನೆಯನ್ನು ನೀಡಿದ್ದು ಕೈಕಟ್ಟಿ ನಿಂತಿರುವ ರೈತ ಹಿಂದೆ ಎರಡು ಕಬ್ಬುಗಳು ಇರುವ ಚಿಹ್ನೆಯನ್ನು ನೀಡಿದೆ ಇನ್ನೂ ಮುಂದೆ ಇದೆ ಚಿಹ್ನೆ ಮೂಲಕ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

Admin

Leave a Reply

Your email address will not be published. Required fields are marked *

error: Content is protected !!