ಶಾಲಾ ಮಕ್ಕಳೊಂದಿಗೆ ಬಿಸಿ ಊಟ ಸವಿದ ಸಚಿವ ಮಧು ಬಂಗಾರಪ್ಪ..!
![ಶಾಲಾ ಮಕ್ಕಳೊಂದಿಗೆ ಬಿಸಿ ಊಟ ಸವಿದ ಸಚಿವ ಮಧು ಬಂಗಾರಪ್ಪ..!](https://shikarinews.com/wp-content/uploads/2023/10/IMG-20231026-WA0019.jpg)
![](https://shikarinews.com/wp-content/uploads/2023/10/IMG-20231026-WA0018.jpg)
ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿದ್ಯಾರ್ಥಿಗಳೊಂದಿಗೆ ಮಧ್ಯಾಹ್ನದ ಬಿಸಿ ಊಟ ಸವಿದರು.
![](https://shikarinews.com/wp-content/uploads/2023/10/IMG-20231026-WA0016.jpg)
ಅಂಬಾರಗೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಕ್ಕಳೊಂದಿಗೆ ತಂದೆ ಎಸ್ ಬಂಗಾರಪ್ಪ ಅವರ ಹುಟ್ಟಹಬ್ಬದ ಪ್ರಯುಕ್ತ ಕೇಕ್ ಕತ್ತರಿಸಿದರು ನಂತರ ಮಧ್ಯಾಹ್ನದ ಬಿಸಿ ಊಟವನ್ನು ವಿದ್ಯಾರ್ಥಿಗಳೊಂದಿಗೆ ಸವಿದರು.
![](https://shikarinews.com/wp-content/uploads/2023/10/IMG-20231026-WA0022-1.jpg)
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್ ಪಿ ನಾಗರಾಜ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಹುಲ್ಮಾರ್ ,ರಾಘವೇಂದ್ರ ನಾಯ್ಕ್, ಉಮೇಶ್ ಮಾರವಳ್ಳಿ, ಅಶ್ವಿನ್ ಪಾಟೀಲ್,ಅನೇಕ ಮುಖಂಡರು ಕಾರ್ಯಕರ್ತರು ಇದ್ದರು.
News by: Raghu shikari-7411515737