ಶಿಕಾರಿಪುರ ಪಟ್ಟಣದ ಆಡಳಿತ ಸೌಧ ಕಟ್ಟಡದಲ್ಲಿ ಶಾಸಕರ ಕಛೇರಿಯ ಉದ್ಘಾಟನೆ
![ಶಿಕಾರಿಪುರ ಪಟ್ಟಣದ ಆಡಳಿತ ಸೌಧ ಕಟ್ಟಡದಲ್ಲಿ ಶಾಸಕರ ಕಛೇರಿಯ ಉದ್ಘಾಟನೆ](https://shikarinews.com/wp-content/uploads/2023/08/IMG_20230818_135434_945.jpg)
ಶಿಕಾರಿಪುರ ತಾಲೂಕಿನ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿಯನ್ನು ಅಧಿಕೃತವಾಗಿ ಪಟ್ಟಣದ ಆಡಳಿತ ಸೌಧದ ಕಟ್ಟಡದಲ್ಲಿ ಶುಕ್ರವಾರ ಬೆಳಗ್ಗೆ ಉದ್ಘಾಟನೆ ನಡೆಸಲಾಯಿತು.
![](https://shikarinews.com/wp-content/uploads/2023/08/FB_IMG_1692350799778.jpg)
ನೂತನ ಶಾಸಕರಾದ ಬಿ ವೈ ವಿಜಯೇಂದ್ರ ಅವರು ತಾಲೂಕಿನ ಸಾರ್ವಜನಿಕರ ಅವಹಾಲುಗಳನ್ನು ಮತ್ತು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನೂತನ ಶಾಸಕರ ಕಚೇರಿಯನ್ನು ತೆರೆಯಲಾಗಿದೆ ಎಂದು ತಿಳಿಸಿದರು.
![](https://shikarinews.com/wp-content/uploads/2023/08/IMG-20230816-WA0000-1024x682.jpg)
![](https://shikarinews.com/wp-content/uploads/2023/08/IMG_20230818_135424_921-1024x683.jpg)
![](https://shikarinews.com/wp-content/uploads/2023/08/20230816_104323-874x1024.jpg)
ತಾಲೂಕಿನ ಸಾರ್ವಜನಿಕರು ತಮ್ಮ ಯಾವುದೇ ಸಮಸ್ಯೆ ಇದ್ದರೂ ಕಚೇರಿಗೆ ಆಗಮಿಸಿ ಮನವಿ ಮಾಡಿದರೆ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮವನ್ನು ಕೈಗೊಳ್ಳಲಾಗುತ್ತದೆ ತಾಲೂಕಿನ ಜನತೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಶಾಸಕ ಬಿ ವೈ ವಿಜಯೇಂದ್ರ ತಿಳಿಸಿದರು.
![](https://shikarinews.com/wp-content/uploads/2023/08/20230816_100809-874x1024.jpg)
![](https://shikarinews.com/wp-content/uploads/2023/08/FB_IMG_1692350322306.jpg)
![](https://shikarinews.com/wp-content/uploads/2023/08/20230816_110856-874x1024.jpg)
ಈ ಸಂದರ್ಭದಲ್ಲಿ ಸಂಸದ ಬಿ ವೈ ರಾಘವೇಂದ್ರ ಎಂಐಡಿಬಿ ಮಾಜಿ ಅಧ್ಯಕ್ಷರಾದ ಕೆಎಚ್ ಗುರುಮೂರ್ತಿ, ತಾಲೂಕು ಬಿಜೆಪಿಯ ಅನೇಕ ಮುಖಂಡರು ಕಾರ್ಯಕರ್ತರು ಇದ್ದರು.
News by: Raghu Shikari-7411515737