ಪ್ರವೀಣ್ ನೆಟ್ಟಾರ್ ಹತ್ಯೆ ಆರೋಪಿಗಳಿಗೆ ಶರಣಾಗಲು ಎನ್ ಐಎ ಫೈನಲ್ ವಾರ್ನಿಂಗ್..!
![ಪ್ರವೀಣ್ ನೆಟ್ಟಾರ್ ಹತ್ಯೆ ಆರೋಪಿಗಳಿಗೆ ಶರಣಾಗಲು ಎನ್ ಐಎ ಫೈನಲ್ ವಾರ್ನಿಂಗ್..!](https://shikarinews.com/wp-content/uploads/2023/06/images-35.jpeg)
ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ಆರೋಪಿಗಳಿಗೆ ಜೂನ್ 30ರ ಒಳಗೆ ಶರಣಾಗುವಂತೆ ಎನ್ ಐಎ ಆದೇಶ ಹೊರಡಿಸಿದ್ದು ನ್ಯಾಯಾಲಯಕ್ಕೆ ಶರಣಾಗದಿದ್ದರೆ ಆರೋಪಿಗಳ ಮನೆ ಜಪ್ತಿ ಸುಳ್ಯದಲ್ಲಿ ಮೈಕ್ ಅನೌನ್ಸ್ಮೆಂಟ್ ಮೂಲಕ ಎನ್ ಐಎ ಘೋಷಣೆ ಮಾಡಿದೆ.
![](https://shikarinews.com/wp-content/uploads/2023/06/images-24.jpeg)
ಆರೋಪಿಗಳ ಸುಳಿವು ಕೊಟ್ಟಲ್ಲಿ ನಗದು ಬಹುಮಾನ ಘೋಷಿಸಿದ ಎನ್ ಐಎ ಆರೋಪಿಗಳ ಮನೆಗೆ ಹೋಗಿ ಎನ್ ಐ ಎ ನ್ಯಾಯಾಲಯದ ಆದೇಶ ಪ್ರತಿಯನ್ನು ಅಧಿಕಾರಿಗಳು ಅಂಟಿಸಿದ್ದಾರೆ.
ಇನ್ನೆರೆಡೇ ದಿನಗಳಲ್ಲಿ ಶರಣಾಗುವಂತೆ ಆರೋಪಿಗಳಿಗೆ ಎನ್ ಐ ಎ ಸೂಚನೆ ನೀಡಿದೆ ಇಲ್ಲವಾದಲ್ಲಿ ಆರೋಪಿಗಳಿಗೆ ಸೇರಿದ ಎಲ್ಲಾ ಆಸ್ತಿ ಜಪ್ತಿ ಮಾಡಲಿರುವ ಎನ್ ಐ ಎ ಖಡಕ್ ವಾರ್ನಿಂಗ್ ನೀಡಿದೆ.
Newe by: Raghu Shikari-7411515737