ಕೆಎಂಎಫ್ ಗುತ್ತಿಗೆ ನೌಕರರನ್ನು ಮರು ನೇಮಕ ಮಾಡುವಂತೆ ಡಿಸಿಎಂಗೆ ಸಂಸದ ಬಿವೈ ರಾಘವೇಂದ್ರ ಮನವಿ..!
![ಕೆಎಂಎಫ್ ಗುತ್ತಿಗೆ ನೌಕರರನ್ನು ಮರು ನೇಮಕ ಮಾಡುವಂತೆ ಡಿಸಿಎಂಗೆ ಸಂಸದ ಬಿವೈ ರಾಘವೇಂದ್ರ ಮನವಿ..!](https://shikarinews.com/wp-content/uploads/2023/06/IMG-20230612-WA0009.jpg)
ಶಿಕಾರಿಪುರದಲ್ಲಿ ಕೆಎಂಎಫ್ನ ಪಶು ಆಹಾರ ಸಿದ್ದ ಪಡಿಸುವ ಕಂಪನಿಯ ಕೆಲಸದಿಂದ 84 ಜನರನ್ನು ವಜಾ ಮಾಡಿದ್ದಾರೆ ಅವರನ್ನು ಮರಳಿ ನೇಮಕ ಮಾಡಲು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸಂಸದ ಬಿವೈ ರಾಘವೇಂದ್ರ ಮನವಿ ಮಾಡಿದ್ದು ಈ ವೇಳೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದುಡಿಸಿಎಂ ಭೇಟಿ ಬಳಿಕ ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ.
![](https://shikarinews.com/wp-content/uploads/2023/06/IMG-20230612-WA0010-1024x713.jpg)
ಸಿಎಂ ಅವರನ್ನು ಭೇಟಿ ಮಾಡಿ ಮಾತನಾಡಿ
ಕೆಲಸದಿಂದ ತೆಗೆದಿರುವ ವಿಚಾರಕ್ಕೆ ಮಾತನಾಡಿದ್ದೇನೆ ಎಂದರು.
![](https://shikarinews.com/wp-content/uploads/2023/06/IMG-20230612-WA0011-961x1024.jpg)
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನ ಭೇಟಿ ಮಾಡಿ ಶುಭಕೋರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾದ ಮಧು ಬಂಗಾರಪ್ಪ ಅವರು ಭೇಟಿ ಮಾಡಿ ಶಿವಮೊಗ್ಗ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಚರ್ಚಿಸಿ ಸಹಕಾರ ನೀಡುವಂತೆ ಮನವಿ ಮಾಡಿದ್ದೇನೆ ಎಂದರು.
News by: Raghu Shikari-7411515737