ಕೆಎಂಎಫ್ ಗುತ್ತಿಗೆ ನೌಕರರನ್ನು ಮರು ನೇಮಕ ಮಾಡುವಂತೆ ಡಿಸಿಎಂಗೆ ಸಂಸದ ಬಿವೈ ರಾಘವೇಂದ್ರ ಮನವಿ..!

ಕೆಎಂಎಫ್ ಗುತ್ತಿಗೆ ನೌಕರರನ್ನು ಮರು ನೇಮಕ ಮಾಡುವಂತೆ ಡಿಸಿಎಂಗೆ ಸಂಸದ ಬಿವೈ ರಾಘವೇಂದ್ರ ಮನವಿ..!

ಶಿಕಾರಿಪುರದಲ್ಲಿ ಕೆಎಂಎಫ್‌ನ ಪಶು ಆಹಾರ ಸಿದ್ದ ಪಡಿಸುವ ಕಂಪನಿಯ ಕೆಲಸದಿಂದ 84 ಜನರನ್ನು ವಜಾ ಮಾಡಿದ್ದಾರೆ ಅವರನ್ನು ಮರಳಿ ನೇಮಕ ಮಾಡಲು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸಂಸದ ಬಿವೈ ರಾಘವೇಂದ್ರ ಮನವಿ ಮಾಡಿದ್ದು ಈ ವೇಳೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದುಡಿಸಿಎಂ ಭೇಟಿ ಬಳಿಕ ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ.

ಸಿಎಂ ಅವರನ್ನು ಭೇಟಿ ಮಾಡಿ ಮಾತನಾಡಿ
ಕೆಲಸದಿಂದ ತೆಗೆದಿರುವ ವಿಚಾರಕ್ಕೆ ಮಾತನಾಡಿದ್ದೇನೆ ಎಂದರು.

ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನ ಭೇಟಿ ಮಾಡಿ ಶುಭಕೋರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾದ ಮಧು ಬಂಗಾರಪ್ಪ ಅವರು ಭೇಟಿ‌ ಮಾಡಿ ಶಿವಮೊಗ್ಗ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಚರ್ಚಿಸಿ ಸಹಕಾರ ನೀಡುವಂತೆ ಮನವಿ ಮಾಡಿದ್ದೇನೆ ಎಂದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!