ಶಿಕಾರಿಪುರ:ಕಪ್ಪನಹಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಗುರುಕಿರಣ್ ಮೂಸಿಕಲ್‌ ನೈಟ್

ಶಿಕಾರಿಪುರ:ಕಪ್ಪನಹಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಗುರುಕಿರಣ್ ಮೂಸಿಕಲ್‌ ನೈಟ್

ಶಿಕಾರಿಪುರ :ಕನ್ನಡ ಯುವಕ ಸಂಘ ಕಪ್ಪನಹಳ್ಳಿ 25 ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮ ಅಂಗವಾಗಿ ಗ್ರಾಮ ಪಂಚಾಯಿತಿ ಕಪ್ಪನಹಳ್ಳಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ 67 ನೇ ಕನ್ನಡ ರಾಜ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಸದರಾದ ಬಿ ವೈ ರಾಘವೇಂದ್ರ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಖ್ಯಾತ ಸಂಗೀತ ಗಾಯಕ‌ ಗುರುಕಿರಣ್ ಅವರ ಸಂಗೀತ ಸಂಜೆ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಕನ್ನಡ ಯುವಕ ಸಂಘದ ಅಧ್ಯಕ್ಷರಾದ ಅಜಿತ್ ಬಾಬು,ಎಂಐಡಿಬಿ ಅಧ್ಯಕ್ಷರಾದ ಕೆ.ಎಸ್‌ ಗುರುಮೂರ್ತಿ, ಮಹೇಶ್ ನಾಯ್ಡು, ಮುಖಂಡರಾದ ಗಾಯಿತ್ರಿ ಮಲ್ಲಪ್ಪ, ಲಕ್ಷ್ಮಮ್ಮ ಅಂಕಯ್ಯ, ಚರಣ್ ಕುಮಾರ್,ಬಸವರಾಜ್,ಲೊಕೇಶ್, ದೇವರಾಜ್, ಇದ್ದರು.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!